ಬಸ್ ಜೀಪು ಡಿಕ್ಕಿ : ನಾಲ್ವರಿಗೆ ಗಾಯಗೋಣಿಕೊಪ್ಪ ವರದಿ, ಮಾ. 29: ಬಸ್ ಹಾಗೂ ಜೀಪ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಜೀಪ್‍ನಲ್ಲಿ ಪ್ರಯಾಣಿಸುತ್ತಿದ್ದ ಸ್ಥಳಿಯರುಗಳಾದ
ಗುಂಡು ಹೊಡೆದು ಕಾಡಾನೆ ಹತ್ಯೆ ವೀರಾಜಪೇಟೆ, ಮಾ. 29: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕೋಡಿರ ಪ್ರವೀಣ್ ಎಂಬವರ ಕಾಫಿ ತೋಟದಲ್ಲಿ ಇಂದು ಬೆಳಿಗ್ಗೆ ಕಾಡಾನೆಯ ಕಳೇಬರ
ಮೂವರ ವಿರುದ್ಧ ಮೊಕದ್ದಮೆಸಿದ್ದಾಪುರ, ಮಾ.29: ಕೊಂಡಂಗೇರಿ ಗ್ರಾಮದಲ್ಲಿ ಹಾಲುಗುಂದ ಗ್ರಾ.ಪಂ ಪಿ.ಡಿ.ಓ ಹಾಗೂ ಸಿಬ್ಬಂದಿ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸುವ ಸಂದರ್ಭ ಗ್ರಾ.ಪಂ. ಸಿಬ್ಬಂದಿ ಮಂಜುನಾಥ್ ಮೇಲೆ ಕಲ್ಲುತೂರಾಟ
ಮನೆಯಿಂದ ನಗ ನಾಣ್ಯ ದೋಚಿದಾತನ ಬಂಧನಮಡಿಕೇರಿ, ಮಾ. 29: ಮನೆಯೊಂದರಲ್ಲಿ ಅನಾರೋಗ್ಯದಿಂದ ವ್ಯಕ್ತಿಯನ್ನು ಆರೈಕೆಗೆಂದು ನೇಮಕ ಮಾಡಿಕೊಂಡಿದ್ದ ಆಸಾಮಿಯೋರ್ವ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಇದೀಗ
ಒಣ ಬಿದಿರುಗಳ ಮೇಲೆ ಜೆಸಿಬಿ ನರ್ತನಮಡಿಕೇರಿ, ಮಾ. 28: ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಅದು ನಮ್ಮ ದೇಶದ ಹೆಮ್ಮೆ. ಅತೀ ಅಪರೂಪದ ಪ್ರಾಣಿ ಪಕ್ಷಿಗಳು ಮತ್ತು ಜೀವ