ನಿಸರ್ಗ ಧಾಮಕ್ಕೆ ಲಗ್ಗೆಯಿಟ್ಟ ಆನೆಗಳುಕುಶಾಲನಗರ, ಮಾ. 28: ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮಕ್ಕೆ 3 ಕಾಡಾನೆಗಳು ಲಗ್ಗೆಯಿಟ್ಟ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಅರಣ್ಯದಿಂದ ನದಿ ದಾಟಿ ಆನೆಗಳು ಪ್ರವಾಸಿ
ಲಾರಿಯಡಿ ನುಗ್ಗಿದ ಕಾರು ವ್ಯಕ್ತಿ ದುರ್ಮರಣಗುಡ್ಡೆಹೊಸೂರು, ಮಾ. 28: ಇಳಿಜಾರಿನಲ್ಲಿ ಸಾಗುತ್ತಿದ್ದ ಟಿಂಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ
ಕುಸಿಯುತ್ತಿರುವ ಸಾಮಾಜಿಕ ಮೌಲ್ಯ ಸಂತೋಷ್ ಹೆಗ್ಡೆ ವಿಷಾದಗೋಣಿಕೊಪ್ಪ ವರದಿ, ಮಾ. 28: ಶ್ರೀಮಂತಿಕೆ ಮತ್ತು ಅಧಿಕಾರ ಸಮಾಜದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರಿಂದ ಸಾಮಾಜಿಕ ಮೌಲ್ಯ ಕುಸಿಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ
ಕೊಡಗಿನ ಗಡಿಯಾಚೆಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ನವದೆಹಲಿ, ಮಾ. 28: ನೌಕಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ಇರುವದಾಗಿ ಕೇಂದ್ರಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ.
ವಿವಿಧೆಡೆ ಶೈಕ್ಷಣಿಕ ಚಟುವಟಿಕೆಗಳುಮಡಿಕೇರಿ, ಮಾ. 28: ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳ ವಿವರಗಳು ಇಂತಿವೆ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮೂರ್ನಾಡು: ಪಾರಾಣೆ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ