ಹುದಿಕೇರಿಯಲ್ಲಿ ಅಡುಗೆ ಅನಿಲ ಸೌಲಭ್ಯ ವಿತರಣೆಶ್ರೀಮಂಗಲ, ಫೆ. 5: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಮೂರು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 39 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆರಸ್ತೆ ದುರಸ್ತಿಗೆ ಗಡುವು ಪ್ರತಿಭಟನೆ ಎಚ್ಚರಿಗೆನಾಪೆÇೀಕ್ಲು, ಫೆ. 5: ನಾಪೆÇೀಕ್ಲು ಪೆಟ್ರೋಲ್ ಬಂಕ್‍ನಿಂದ ಹಳೇ ತಾಲೂಕು ವರೆಗಿನ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧಪಟ್ಟವರು ಕೂಡಲೇ ರಸ್ತೆಕಡಗದಾಳಿನಲ್ಲಿ ಕಾಂಕ್ರಿಟ್ ರಸ್ತೆಗೆ ಭೂಮಿಪೂಜೆಮಡಿಕೇರಿ, ಫೆ. 5: ಕಡಗದಾಳು ಗ್ರಾಮದ ಶ್ರೀ ಬೊಟ್ಲಪ್ಪ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಜಿ.ಪಂ. ರೂ. 5 ಲಕ್ಷ ಮತ್ತು ವಿಧಾನ ಪರಿಷತ್ತು ಸದಸ್ಯರ ಅನುದಾನ ರೂ.ಕಿತ್ತಳೆ ಬೆಳೆಗಾರರ ಸಹಕಾರ ಸಂಘದಿಂದ ಮೆಣಸು ಸಸಿ ವಿತರಣೆ*ಗೋಣಿಕೊಪ್ಪಲು, ಫೆ. 5: ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ರೈತರಿಗೆ ಎಲೋಪಿನ ಮೆಣಸು ಸಸಿಗಳನ್ನು ಮಾಜಿ ಎಂ.ಎಲ್.ಸಿ. ಸಂಘದ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯಗಬ್ಬೆದ್ದು ನಾರುತ್ತಿದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಸೋಮವಾರಪೇಟೆ, ಫೆ. 5: ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಅವ್ಯವಸ್ಥೆಯಿಂದಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿನ ರಸ್ತೆ ದಿನಂಪ್ರತಿ ಗಬ್ಬೆದ್ದು ನಾರುತ್ತಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಕೊಳಚೆ
ಹುದಿಕೇರಿಯಲ್ಲಿ ಅಡುಗೆ ಅನಿಲ ಸೌಲಭ್ಯ ವಿತರಣೆಶ್ರೀಮಂಗಲ, ಫೆ. 5: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಮೂರು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 39 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ
ರಸ್ತೆ ದುರಸ್ತಿಗೆ ಗಡುವು ಪ್ರತಿಭಟನೆ ಎಚ್ಚರಿಗೆನಾಪೆÇೀಕ್ಲು, ಫೆ. 5: ನಾಪೆÇೀಕ್ಲು ಪೆಟ್ರೋಲ್ ಬಂಕ್‍ನಿಂದ ಹಳೇ ತಾಲೂಕು ವರೆಗಿನ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧಪಟ್ಟವರು ಕೂಡಲೇ ರಸ್ತೆ
ಕಡಗದಾಳಿನಲ್ಲಿ ಕಾಂಕ್ರಿಟ್ ರಸ್ತೆಗೆ ಭೂಮಿಪೂಜೆಮಡಿಕೇರಿ, ಫೆ. 5: ಕಡಗದಾಳು ಗ್ರಾಮದ ಶ್ರೀ ಬೊಟ್ಲಪ್ಪ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಜಿ.ಪಂ. ರೂ. 5 ಲಕ್ಷ ಮತ್ತು ವಿಧಾನ ಪರಿಷತ್ತು ಸದಸ್ಯರ ಅನುದಾನ ರೂ.
ಕಿತ್ತಳೆ ಬೆಳೆಗಾರರ ಸಹಕಾರ ಸಂಘದಿಂದ ಮೆಣಸು ಸಸಿ ವಿತರಣೆ*ಗೋಣಿಕೊಪ್ಪಲು, ಫೆ. 5: ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ವತಿಯಿಂದ ರೈತರಿಗೆ ಎಲೋಪಿನ ಮೆಣಸು ಸಸಿಗಳನ್ನು ಮಾಜಿ ಎಂ.ಎಲ್.ಸಿ. ಸಂಘದ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ
ಗಬ್ಬೆದ್ದು ನಾರುತ್ತಿದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಸೋಮವಾರಪೇಟೆ, ಫೆ. 5: ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಅವ್ಯವಸ್ಥೆಯಿಂದಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿನ ರಸ್ತೆ ದಿನಂಪ್ರತಿ ಗಬ್ಬೆದ್ದು ನಾರುತ್ತಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಕೊಳಚೆ