ಮೀಸಲು ಅರಣ್ಯದಲ್ಲಿ ಬೇಟೆ: ಈರ್ವರ ಬಂಧನಸೋಮವಾರಪೇಟೆ,ಡಿ.1: ತಾಲೂಕಿನ ಯಡವನಾಡು ಮೀಸಲು ಅರಣ್ಯದಲ್ಲಿ ಬೇಟೆಯಾಡಲು ತೆರಳಿದ್ದ ಈರ್ವರು ಆರೋಪಿಗಳನ್ನು ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.ಸಮೀಪದ ಕಾರೇಕೊಪ್ಪ ಗ್ರಾಮದ ನಿವಾಸಿ ಹರಿಶ್ಚಂದ್ರ ಹಾಗು ತಲ್ತರೆಶೆಟ್ಟಳ್ಳಿ
ಪೊಲೀಸ್ ಠಾಣೆಗಳಲ್ಲಿ ಸ್ವಾಗತÀಕಾರರುಮಡಿಕೇರಿ, ಡಿ. 1: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಠಾಣೆ ಹಾಗೂ ಮಹಿಳಾ ಠಾಣೆ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲ 19 ಠಾಣೆಗಳಲ್ಲಿ ಜನಸ್ನೇಹಿ ವ್ಯವಸ್ಥೆಯೊಂದಿಗೆ ಪೊಲೀಸ್
ಚೆಕ್ ಅಮಾನ್ಯ : ಆರೋಪಿಗೆ ಶಿಕ್ಷೆ ವೀರಾಜಪೇಟೆ, ಡಿ. 1: ವ್ಯೆಕ್ತಿಯೊಬ್ಬರಿಂದ ವ್ಯಾಪಾರಕ್ಕೆ ಸಂಭಂದಿಸಿದಂತೆ ಕೈ ಸಾಲವಾಗಿ ಹಣ ಪಡೆದುಕೊಂಡು ಹಿಂದಿರುಗಿಸದ ಹಿನೆÀ್ನಲೆಯಲ್ಲಿ ವ್ಯಕ್ತಿಯೋರ್ವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನ
ರಾಜ್ಯ ಸರ್ಕಾರದಿಂದ ಜಿಲ್ಲೆಯ ನಿರ್ಲಕ್ಷ್ಯ : ಸಂಕೇತ್ ಪೂವಯ್ಯಸಿದ್ದಾಪುರ, ಡಿ. 1: ರಾಜ್ಯ ಸರಕಾರವು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಜಿಲ್ಲೆಯನ್ನು ಅನಾಥ ಮಾಡಿದೆ ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದರು.ಅಮ್ಮತ್ತಿಯ ವಲಯ ಕಾರ್ಯ ಕರ್ತರ
ತಾಲೂಕು ರಚನೆಗೆ ಮುಂದುವರೆದ ಪ್ರತಿಭಟನೆಶ್ರೀಮಂಗಲ, ಡಿ. 1: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆಗೆ ತಿತಿಮತಿ ಇಗ್ಗುತ್ತಪ್ಪ ಕೊಡವ ಕೂಟ ಮತ್ತು ಹರಿಹರದ ಪ್ರಗತಿಪರ ರೈತ ಸಂಘಟನೆ ಅಲ್ಲದೆ, ತಿತಿಮತಿ, ನೊಖ್ಯ,