ಶಾರದಾ ರಾಮನ್ ಅಭಿನಂದನಾರ್ಹರು: ಗಣ್ಯರ ಅಭಿಮತಮಡಿಕೇರಿ, ಜ. 25: ಸರಕಾರಿ ಅಧಿಕಾರಿಗಳೆಂದರೆ ಮೂಗು ಮುರಿಯುವವರೇ ಎಲ್ಲರೂ ಅಂತಹವರ ಮಧ್ಯೆಯೂ ಸೇವಾ ಮನೋಭಾವನೆಯಿಂದ ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ಸಾಮಾಜಿಕ ಕಳಕಳಿಯಿಂದ ಕರ್ತವ್ಯಗುಣಮಟ್ಟದ ರಸ್ತೆ ಕಾಮಗಾರಿ ನಿರ್ವಹಿಸಲು ಶಾಸಕ ರಂಜನ್ ಸೂಚನೆಸೋಮವಾರಪೇಟೆ, ಜ. 25: ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗುವ ಯಾವದೇ ಕಾಮಗಾರಿಗಳು ಕಳಪೆಯಾಗ ಬಾರದು. ರಸ್ತೆಗಳು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಹೆಚ್ಚಿನ ಆಸಕ್ತಿಜಿಲ್ಲಾ ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ ಮಡಿಕೇರಿ, ಜ.25: ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿ ರಡಿ ಸಕ್ರಮಗೊಂಡ ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರುನಾಳೆ ಭ್ರಷ್ಟಾಚಾರ ವಿರೋಧಿ ಸಂಘಟನೆಯಿಂದ ಪ್ರತಿಭಟನೆಮಡಿಕೇರಿ, ಜ.25 : ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಅರ್ಜಿದಾರ ರೊಂದಿಗೆ ದರ್ಪದಿಂದ ವರ್ತಿಸು ತ್ತಿದ್ದಾರೆ ಎಂದು ಆರೋಪಿಸಿರುವ ಮಾನವ ಹಕ್ಕು ಹಾಗೂತೆಳ್ಂಗ್ ನೀರ್ ಚಿತ್ರ ಪ್ರದರ್ಶನ ಸ್ಥಗಿತಮಡಿಕೇರಿ, ಜ. 25: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಾಣುತ್ತಿದ್ದ ಕೊಡವ ಭಾಷಾ ಚಲನಚಿತ್ರ ‘ತೆಳ್‍ಂಗ್ ನೀರ್’ ಚಿತ್ರ ಪ್ರದರ್ಶನ ಇಂದಿನಿಂದ ರದ್ದು ಗೊಂಡಿದೆ. ನಗರಸಭೆಯ ಆಯುಕ್ತರಿಂದ ಚಿತ್ರ
ಶಾರದಾ ರಾಮನ್ ಅಭಿನಂದನಾರ್ಹರು: ಗಣ್ಯರ ಅಭಿಮತಮಡಿಕೇರಿ, ಜ. 25: ಸರಕಾರಿ ಅಧಿಕಾರಿಗಳೆಂದರೆ ಮೂಗು ಮುರಿಯುವವರೇ ಎಲ್ಲರೂ ಅಂತಹವರ ಮಧ್ಯೆಯೂ ಸೇವಾ ಮನೋಭಾವನೆಯಿಂದ ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ಸಾಮಾಜಿಕ ಕಳಕಳಿಯಿಂದ ಕರ್ತವ್ಯ
ಗುಣಮಟ್ಟದ ರಸ್ತೆ ಕಾಮಗಾರಿ ನಿರ್ವಹಿಸಲು ಶಾಸಕ ರಂಜನ್ ಸೂಚನೆಸೋಮವಾರಪೇಟೆ, ಜ. 25: ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗುವ ಯಾವದೇ ಕಾಮಗಾರಿಗಳು ಕಳಪೆಯಾಗ ಬಾರದು. ರಸ್ತೆಗಳು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಹೆಚ್ಚಿನ ಆಸಕ್ತಿ
ಜಿಲ್ಲಾ ಉಸ್ತುವಾರಿ ಸಚಿವರಿಂದ ಹಕ್ಕುಪತ್ರ ವಿತರಣೆ ಮಡಿಕೇರಿ, ಜ.25: ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿ ರಡಿ ಸಕ್ರಮಗೊಂಡ ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು
ನಾಳೆ ಭ್ರಷ್ಟಾಚಾರ ವಿರೋಧಿ ಸಂಘಟನೆಯಿಂದ ಪ್ರತಿಭಟನೆಮಡಿಕೇರಿ, ಜ.25 : ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಅರ್ಜಿದಾರ ರೊಂದಿಗೆ ದರ್ಪದಿಂದ ವರ್ತಿಸು ತ್ತಿದ್ದಾರೆ ಎಂದು ಆರೋಪಿಸಿರುವ ಮಾನವ ಹಕ್ಕು ಹಾಗೂ
ತೆಳ್ಂಗ್ ನೀರ್ ಚಿತ್ರ ಪ್ರದರ್ಶನ ಸ್ಥಗಿತಮಡಿಕೇರಿ, ಜ. 25: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಾಣುತ್ತಿದ್ದ ಕೊಡವ ಭಾಷಾ ಚಲನಚಿತ್ರ ‘ತೆಳ್‍ಂಗ್ ನೀರ್’ ಚಿತ್ರ ಪ್ರದರ್ಶನ ಇಂದಿನಿಂದ ರದ್ದು ಗೊಂಡಿದೆ. ನಗರಸಭೆಯ ಆಯುಕ್ತರಿಂದ ಚಿತ್ರ