ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಿಟ್ಟು ಚಂಗಪ್ಪ ನೇಮಕ ಸಾಧ್ಯತೆ q ಆಯ್ಕೆ ಬಹುತೇಕ ಅಂತಿಮ q ಸದ್ಯದಲ್ಲಿ ಪ್ರಕಟಮಡಿಕೇರಿ, ಜ. 25: ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಅಂತಿಮ ಗೊಳ್ಳಲಿರುವ ಕುರಿತು ಖಚಿತ ಮೂಲಗಳಿಂದ ತಿಳಿದುಬಂದಿದೆ.ತೆಳ್ಂಗ್ ನೀರ್ ಚಿತ್ರ ಪ್ರದರ್ಶನ ಸ್ಥಗಿತಮಡಿಕೇರಿ, ಜ. 25: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಾಣುತ್ತಿದ್ದ ಕೊಡವ ಭಾಷಾ ಚಲನಚಿತ್ರ ‘ತೆಳ್‍ಂಗ್ ನೀರ್’ ಚಿತ್ರ ಪ್ರದರ್ಶನ ಇಂದಿನಿಂದ ರದ್ದು ಗೊಂಡಿದೆ. ನಗರಸಭೆಯ ಆಯುಕ್ತರಿಂದ ಚಿತ್ರನಯ ವಂಚಕರಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: ಮುರುಘಾ ಶರಣರುಸೋಮವಾರಪೇಟೆ,ಜ.25: ತೆರಿಗೆ ಕಟ್ಟದ ನಯವಂಚಕರ ಬೃಹತ್ ಸಮುದಾಯ ದೇಶದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಆ ಕಾರಣದಿಂದಾಗಿಯೇ ನೋಟ್ ಬ್ಯಾನ್ ಆದರೂ ಸಹ ಅಕ್ರಮ ಹಣ ಸಂಗ್ರಹ ದಂಧೆವೀರಾಜಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವೀರಾಜಪೇಟೆ, ಜ. 24: ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆಯಡವನಾಡು ಗ್ರಾಮದ ರಸ್ತೆ ದುರವಸ್ಥೆ ಪರಿಶೀಲಿಸಿದ ಜನಪ್ರತಿನಿಧಿಗಳುಸೋಮವಾರಪೇಟೆ, ಜ. 24: ತಾಲೂಕಿನ ಯಡವನಾಡು ಗ್ರಾಮದ ಒಳಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯರ ಅಹವಾಲನ್ನು ಆಲಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖುದ್ದು ತೆರಳಿ ರಸ್ತೆ ದುರವಸ್ಥೆಯನ್ನು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಿಟ್ಟು ಚಂಗಪ್ಪ ನೇಮಕ ಸಾಧ್ಯತೆ q ಆಯ್ಕೆ ಬಹುತೇಕ ಅಂತಿಮ q ಸದ್ಯದಲ್ಲಿ ಪ್ರಕಟಮಡಿಕೇರಿ, ಜ. 25: ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಅಂತಿಮ ಗೊಳ್ಳಲಿರುವ ಕುರಿತು ಖಚಿತ ಮೂಲಗಳಿಂದ ತಿಳಿದುಬಂದಿದೆ.
ತೆಳ್ಂಗ್ ನೀರ್ ಚಿತ್ರ ಪ್ರದರ್ಶನ ಸ್ಥಗಿತಮಡಿಕೇರಿ, ಜ. 25: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಾಣುತ್ತಿದ್ದ ಕೊಡವ ಭಾಷಾ ಚಲನಚಿತ್ರ ‘ತೆಳ್‍ಂಗ್ ನೀರ್’ ಚಿತ್ರ ಪ್ರದರ್ಶನ ಇಂದಿನಿಂದ ರದ್ದು ಗೊಂಡಿದೆ. ನಗರಸಭೆಯ ಆಯುಕ್ತರಿಂದ ಚಿತ್ರ
ನಯ ವಂಚಕರಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: ಮುರುಘಾ ಶರಣರುಸೋಮವಾರಪೇಟೆ,ಜ.25: ತೆರಿಗೆ ಕಟ್ಟದ ನಯವಂಚಕರ ಬೃಹತ್ ಸಮುದಾಯ ದೇಶದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಆ ಕಾರಣದಿಂದಾಗಿಯೇ ನೋಟ್ ಬ್ಯಾನ್ ಆದರೂ ಸಹ ಅಕ್ರಮ ಹಣ ಸಂಗ್ರಹ ದಂಧೆ
ವೀರಾಜಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವೀರಾಜಪೇಟೆ, ಜ. 24: ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ
ಯಡವನಾಡು ಗ್ರಾಮದ ರಸ್ತೆ ದುರವಸ್ಥೆ ಪರಿಶೀಲಿಸಿದ ಜನಪ್ರತಿನಿಧಿಗಳುಸೋಮವಾರಪೇಟೆ, ಜ. 24: ತಾಲೂಕಿನ ಯಡವನಾಡು ಗ್ರಾಮದ ಒಳಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯರ ಅಹವಾಲನ್ನು ಆಲಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖುದ್ದು ತೆರಳಿ ರಸ್ತೆ ದುರವಸ್ಥೆಯನ್ನು