Whಚಿಣs ಂಠಿಠಿ ಸುದ್ದಿ ರಸ್ತೆಗೆ ಮಣ್ಣು: ಮಡಿಕೇರಿ-ಮಂಗಳೂರು ರಸ್ತೆಯ ತಾಳತ್‍ಮನೆಯಲ್ಲಿರುವ ದುರ್ಗಾಭಗವತಿ ಬಡಾವಣೆಯ ಮನೆಯಲ್ಲಿ ಹೋಂಸ್ಟೇ ನಡೆಸುತ್ತಿದ್ದು, ಕುಸಿದ ಮಣ್ಣನ್ನು ಸುರಿದಿದ್ದು, ಇದರಿಂದ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ. ಸಂಬಂಧಿಸಿದವರು ಗಮನ ಹರಿಸಲು
ಮಲೆನಾಡಲ್ಲಿ ಮಳೆಯಿಂದಾದ ಸಂಕಷ್ಟಗಳ ದಿಗ್ದರ್ಶನಸೋಮವಾರಪೇಟೆ, ಜು.17: ಎಲ್ಲೆಲ್ಲೂ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು, ರಸ್ತೆಯ ಪಕ್ಕದಲ್ಲಿ ಹೊಳೆಯಂತೆ ಹರಿಯುವ ಮಳೆ ನೀರು, ಲೆಕ್ಕಕ್ಕೆ ಸಿಗದಷ್ಟು ಧರಾಶಾಹಿಯಾಗಿರುವ ಮರಗಳು, ಉದುರುತ್ತಿರುವ ಕಾಫಿ ಫಸಲು,
ಇಂದು ವಾರ್ಡ್ಸಭೆಶ್ರೀಮಂಗಲ, ಜು. 17: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟಕೇರಿ ಗ್ರಾಮದ ವಾರ್ಡ್‍ಸಭೆ ತಾ. 18 ರಂದು (ಇಂದು) ಗ್ರಾ.ಪಂ. ಸದಸ್ಯೆ ಕೆ.ವಿ. ಪುಷ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಸರಕಾರಿ
ಆತ್ಮಹತ್ಯೆಸೋಮವಾರಪೇಟೆ, ಜು. 17: ಸಮೀಪದ ಕುಸುಬೂರು ಕಾಫಿ ತೋಟದಲ್ಲಿ ಟ್ರ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಯ್ಯ (57) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ
ಆನೆಗಿಟ್ಟ ವಿಷಕ್ಕೆ ಹಸುಗಳು ಬಲಿ...ಕೂಡಿಗೆ, ಜು. 16: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಐದು ಹಸುಗಳು ಸಾವನ್ನಪಿದ ಘಟನೆ ನಡೆದಿದೆ.ಗ್ರಾಮದ ರವಿ ಎಂಬವರ ಒಂದು ಎತ್ತು ಹಾಗೂ ನಾಲ್ಕು ಹಸುಗಳು