ಬೆಲ್ಜಿಯಂನಲ್ಲಿ ಲೀಲಾವತಿಮಡಿಕೇರಿ, ಜು. 18 : ಬೆಲ್ಜಿಯಂನ ಅಂಟ್‍ವರ್ಪ್‍ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನ ಮಹಿಳೆಯು 6 ರಾಷ್ಟ್ರಗಳ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಆಟಗಾರ್ತಿ ಮಡಿಕೇರಿಯ ಭಾರತೀಯ ಕ್ರೀಡಾ
ಬೈಕ್ ಲಾರಿ ಡಿಕ್ಕಿ ದಂಪತಿ ದುರ್ಮರಣ ಕುಶಾಲನಗರ, ಜು 18: ಕುಶಾಲನಗರ ಸಮೀಪ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿಯಾದ ಕಾರಣ ದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ದೊಡ್ಡಹೊನ್ನೂರು ಗ್ರಾಮದ
‘ಅಂದರ್ ಬಾಹರ್’ ಧಾಳಿ! ಲಕ್ಷಾಂತರ ರೂಪಾಯಿ ‘ಅಂದರ್’!! ಕುಶಾಲನಗರ, ಜು 18: ಇಲಾಖೆಗೆ ಈಗಷ್ಟೇ ಸೇರಿದ ಕೆಲವು ಪೊಲೀಸ್ ಸಿಬ್ಬಂದಿ ಅಂದರ್ ಬಾಹರ್ ದಂಧೆ ಕೇಂದ್ರಕ್ಕೆ ಲಗ್ಗೆಯಿಟ್ಟು ಲಕ್ಷಾಂತರ ರೂಪಾಯಿ ಜೇಬಿಗೆ ಸೇರಿಸಿದ ಘಟನೆಯೊಂದು ಕುಶಾಲನಗರದಲ್ಲಿ
ಪ್ಲಾಸ್ಟಿಕ್ ಬಳಸದಿರಿ ಸಿ.ಸಿ. ಕ್ಯಾಮೆರಾ ಅಳವಡಿಸಿಮಡಿಕೇರಿ, ಜು. 18: ಪರಿಸರ ಕಾಪಾಡುವ ದೃಷ್ಟಿಯಿಂದ ವ್ಯಾಪಾರಿಗಳು ಪ್ಲಾಸ್ಟಿಕ್‍ಗಳನ್ನು ಬಳಸದಂತೆಯೂ, ಸುರಕ್ಷತೆಯ ದೃಷ್ಟಿಯಿಂದ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆಯೂ ಪ್ರಮುಖರು ವ್ಯಾಪಾರಿಗಳಿಗೆ ಕಿವಿಮಾತು ಹೇಳಿದರು.ಮಡಿಕೇರಿ ನಗರ
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಶ್ರೀಮಂಗಲ, ಜು. 17: ದ. ಕೊಡಗಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗಾಳಿ ಸಹಿತ ಮಳೆ ಧಾರಾಕಾರವಾಗಿ ಮುಂದುವರೆದಿದ್ದು, ಘಟ್ಟ ಪ್ರದೇಶ ಹೊರತಾದ ಜಾಗದಲ್ಲಿ ಮಂಗಳವಾರ ಮಳೆಯ ಅಬ್ಬರ