ಗಂಜಿಕೇಂದ್ರಕ್ಕೆ ಸ್ಥಳಾಂತರ : ವೈದ್ಯರಿಂದ ತಪಾಸಣೆಸಿದ್ದಾಪುರ: ಸಿದ್ದಾಪುರದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕರಡಿಗೋಡು ಗ್ರಾಮದ ನದಿ ದಡದ 22 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು ಅಪಾಯ ದಲ್ಲಿರುವ
ತಗ್ಗಿದ ಮಳೆಯ ಅಬ್ಬರ ಮುಂದುವರೆಯುವ ಆತಂಕಶ್ರೀಮಂಗಲ, ಆ. 15: ದ.ಕೊಡಗಿನ ಘಟ್ಟಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ತತ್ತರಿಸಿದ ಜನಜೀವನ, ಬುಧವಾರ ತಗ್ಗಿರುವ ಮಳೆಯ ಅಬ್ಬರದಿಂದ ಸ್ವಲ್ಪ ನಿಟ್ಟಿಸಿರು ಬಿಡುವಂತೆ
ಬಿರುಸು ತಗ್ಗಿದರೂ ಮುಂದುವರೆದ ಹಾನಿಸೋಮವಾರಪೇಟೆ, ಆ.15: ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಭಾರೀ ಮಳೆ ಇಂದು ತನ್ನ ಬಿರುಸು ಕಡಿಮೆ ಮಾಡಿಕೊಂಡಿದ್ದರೂ ಸಹ ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ನಡೆದಿವೆ. ಅಲ್ಲಲ್ಲಿ ಬರೆ, ರಸ್ತೆ,
ವರುಣನ ರುದ್ರ ತಾಂಡವಕ್ಕೆ ರಾಜ್ಯ ಹೆದ್ದಾರಿಗಳೇ ಇಬ್ಭಾಗ..! ಸೋಮವಾರಪೇಟೆ, ಆ.15: ವರುಣನ ರುದ್ರತಾಂಡವಕ್ಕೆ ರಾಜ್ಯ ಹೆದ್ದಾರಿಗಳೇ ಇಬ್ಭಾಗವಾಗಿವೆ. ಇದುವರೆಗೂ ರಸ್ತೆಯ ಬದಿಯಲ್ಲಿ ಬರೆ ಕುಸಿತಗಳು ಸಾಮಾನ್ಯವಾಗಿದ್ದು, ಇದೀಗ ರಸ್ತೆಗಳೇ ಕುಸಿಯುತ್ತಿವೆ. ಭಾರೀ ಮಳೆಯಿಂದ ಭೂಮಿಯ ತಳಭಾಗದಲ್ಲಿ
ಮಳೆ ಹಾನಿ; ಮುಖ್ಯಮಂತ್ರಿ ಭೇಟಿಗೆ ನಿಯೋಗ ತೆರಳಲು ನಿರ್ಧಾರ: ಸಾ.ರಾ.ಮಹೇಶ್ ಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆಯಾಗುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ತೆರಳಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡಲಾಗುವದು ಎಂದು