ಅಪರಿಚಿತ ಮೃತದೇಹ ಪತ್ತೆವೀರಾಜಪೇಟೆ, ಆ. 15: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ಕೊಂಗಂಡ ಸುಬ್ರಮಣಿ ಅವರ ಗದ್ದೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಇಂದು ಇಲ್ಲಿ ಪಥ ಸಂಚಲನ!ಇದು ಮಡಿಕೇರಿ ಕೋಟೆ ಆವರಣ. ಇಲ್ಲಿ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ, ಅತಿಥಿಗಳಿಗಾಗಿ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಎದುರಿನ ಮೈದಾನದಲ್ಲಿ ಪಥ ಸಂಚಲನ ನಡೆಯಬೇಕು. ಅರ್ಧ ಅಡಿಗೂ ಹೆಚ್ಚು
ತಲಕಾವೇರಿಗೆ 270 ಇಂಚು ಮಳೆಮಡಿಕೇರಿ, ಆ. 14: ತಲಕಾವೇರಿಗೆ ಈ ವರ್ಷ ಇದುವರೆಗೆ 270 ಇಂಚು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕ್ಷೇತ್ರದಲ್ಲಿ 12.50 ಇಂಚು ಮಳೆಯಾಗಿದೆ. ಕಳೆದ ಸಾಲಿನಲ್ಲಿ
ಮಂಗಳೂರು ರಸ್ತೆ ಸದ್ಯಕ್ಕೆ ಸಂಚಾರವಿಲ್ಲಮಡಿಕೇರಿ, ಆ. 14: ಕೊಡಗು-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸದ್ಯಕ್ಕೆ ಯಾವದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.ರಾಜ್ಯ ಹೆದ್ದಾರಿಯ ಮದೆನಾಡು
ಆರ್ಭಟಿಸುತ್ತಿರುವ ವರುಣನಿಂದ ಸೋಮವಾರಪೇಟೆಯಾದ್ಯಂತ ಮೇಘ ಸ್ಫೋಟಸೋಮವಾರಪೇಟೆ, ಆ. 14: ಕಳೆದ ನಾಲ್ಕೈದು ದಶಕಗಳ ಹಿಂದಿನ ದಿನಗಳನ್ನು ಕಣ್ಮುಂದೆ ತರುತ್ತಿರುವ ವರುಣನ ಆರ್ಭಟಕ್ಕೆ ಕೊನೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಸೋಮವಾರಪೇಟೆ