ಬೇತ್ರಿ ಸೇತುವೆ ಮೇಲೆ ನೀರುವೀರಾಜಪೇಟೆ, ಆ. 15: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ಬೆಳಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಭಾರೀ ಮಳೆಯಾಗುತ್ತಿದ್ದು, ಇಂದು ಬೆಳಗಿನ 9 ಗಂಟೆಗೆ ಸೇತುವೆ ಮೇಲೆ ನೀರು ಹರಿಯುತ್ತಿದ್ದಂತೆ
ಕಾಟಾಚಾರದ ಕಂಟ್ರೋಲ್ ರೂಂ ಸೋಮವಾರಪೇಟೆ, ಆ. 15: ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ತಪ್ಪಿದ ಆಡಳಿತ ಕಂಡುಬರುತ್ತಿದೆ. ಮಳೆಗಾಲದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣಕ್ಕೆ ಮಾಹಿತಿ ನೀಡಲು ಅಳವಡಿಸಲಾಗಿರುವ ದೂರವಾಣಿ
24 ಗಂಟೆಯಲ್ಲಿ ಸರಾಸರಿ 4.53 ಇಂಚು ಮಳೆಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸರಾಸರಿ 4.53 ಇಂಚಿನಷ್ಟು ಭಾರೀ ಮಳೆಯಾಗಿದೆ. ಕಳೆದ ವರ್ಷ ಈ
ಕಾಣದ ಬಿಸಿಲು... ನೆಲಕಚ್ಚಿದ ಫಸಲು... ನಲುಗುತ್ತಿದೆ ಕೊಡಗು ಮಡಿಕೇರಿ, ಆ. 15: ಅಬ್ಬಬ್ಬಾ... ಏನಿದು ಪರಿಸ್ಥಿತಿ... ಪ್ರಸಕ್ತ ವರ್ಷ ಕಂಡುಬರುತ್ತಿರುವ ಜಲಪ್ರಳಯದ ರೀತಿಯ ಸನ್ನಿವೇಶ ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂತಿದೆ. ದೇಶದ ಹಲವೆಡೆಗಳಲ್ಲಿ ಸೇರಿದಂತೆ ನೆರೆಯ ಕೇರಳ
Whಚಿಣs ಂಠಿಠಿ ಸುದ್ದಿ ಕಗ್ಗೋಡ್ಲುವಿನಲ್ಲಿ ಚಾಮುಂಡಿ ಸ್ಟೋರ್ ಬಳಿ ನೀರು ತುಂಬಿಕೊಂಡಿರುವದು. - ಗಿರೀಶ್ ರೈಗಾಳಿಬೀಡು - ವಣಚಲು ರಸ್ತೆಯಲ್ಲಿ ಭೂಕುಸಿತಗೊಂಡಿದ್ದು, ಚೆಟ್ಟಿಯಪ್ಪ ಹಾಗೂ ತಂಡದವರು ತೆರವುಗೊಳಿಸಿದರು.ಮಡಿಕೇರಿಯ ಪತ್ರಿಕಾ ಭವನದೆದುರು