ಸಾರ್ವಜನಿಕ ನೆರವು ಸಂತ್ರಸ್ತರಿಗೆ ತಲಪಿಸಲು ಕರೆಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ದೊಂದಿಗೆ, ಅತಿವೃಷ್ಟಿಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವ ಸಂತ್ರಸ್ತರಿಗೆ ಸಾರ್ವನಿಕವಾಗಿ ಹರಿದು ಬರುತ್ತಿರುವ
ಮುಂದಿನ ವಾರ ಮುಖ್ಯಮಂತ್ರಿಗಳಿಂದ ಪರಿಹಾರ ವಿತರಣೆಮಡಿಕೇರಿ, ಆ. 21: ಮಳೆ- ಗಾಳಿಯಿಂದ ಕೊಡಗಿನಲ್ಲಿ ಉಂಟಾದ ಅನಾಹುತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಮುಂದಿನ ವಾರ ಜಿಲ್ಲೆಗೆ ಆಗಮಿಸಿ ಪರಿಹಾರ ವಿತರಣೆ ಮಾಡಲಿದ್ದಾರೆ ಎಂದು
1735 ಮಂದಿಯ ರಕ್ಷಣೆ ನಾಪತ್ತೆಯಾದವರಿಗಾಗಿ ಡ್ರೋನ್ ಬಳಕೆಮಡಿಕೇರಿ, ಆ. 21: ತೀವ್ರ ಮಳೆ-ಗಾಳಿಯಿಂದ ಭೂಕುಸಿತ ಉಂಟಾಗಿ ಕೊಡಗಿನ ಬಹುತೇಕ ಕಡೆ ಸಂಭವಿಸಿದ ಭಾರೀ ದುರಂತದ ಸಂದರ್ಭ ಸಿಲುಕಿಕೊಂಡ 1735 ಮಂದಿ ಅಮಾಯಕರನ್ನು ವಿವಿಧ ರಕ್ಷಣಾ
ಭಯದಿಂದ ಮನೆ ತೊರೆದಿರುವ ನೂರಾರು ಕುಟುಂಬಗಳುಕರಾಳ ರಾತ್ರಿ ಕಂಡ ಮದೆ, ಮೊಣ್ಣಂಗೇರಿ, ಕಾಟಕೇರಿ, ಉಡೋತ್‍ಮೊಟ್ಟೆ, ಜೋಡುಪಾಲ, ಹೆರವನಾಡು ಹಾಗೂ ಇತರೆಡೆಗಳ ಸುಮಾರು ಆರುನೂರು ನಿರಾಶ್ರಿತರಿಗೆ ಚೇರಂಬಾಣೆಯ ಅರುಣಾ ಜೂನಿಯರ್ ಕಾಲೇಜು ಆಶ್ರಯ ತಾಣವಾಗಿದೆ. ಹಾಲುಣಿಸುವ
ಪಿ.ಯು.ಸಿ. ದಾಖಲಾತಿ ದಿನಾಂಕ ವಿಸ್ತರಣೆಮಡಿಕೇರಿ, ಆ. 21: 2018-19ನೇ ಶೈಕ್ಷಣಿಕ ಸಾಲಿಗೆ ಎಸ್.ಎಸ್.ಎಲ್.ಸಿ. /10ನೇ ತರಗತಿ ಪೂರಕ ಪರೀಕ್ಷೆ ಹಾಗೂ ಮರು ಮೌಲ್ಯಮಾಪನದಲ್ಲಿ ಉತ್ತೀರ್ಣರಾದ ಪ್ರಥಮ ಪಿ.ಯು.ಸಿ. ತರಗತಿಗೆ ದಾಖಲಾಗಲು ವಿದ್ಯಾರ್ಥಿಗಳಿಗೆ