ಪರಿಹಾರ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬಸುಂಟಿಕೊಪ್ಪ, ಆ.26: ಜಲ ಪ್ರಳಯದಿಂದ ನೆರೆ ಸಂತ್ರಸ್ತ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ನೇರವೇರಿಸಲಾಯಿತು. ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಿತ್ಯಾನಂದ ವಿವೇಕ ವಂಶಿ
ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದಿಂದ ರೂ. 5 ಲಕ್ಷ ನೆರವುಮಡಿಕೇರಿ, ಆ. 26: ಅತಿವೃಷ್ಠಿ ಅನಾಹುತದಿಂದ ಸಂತ್ರಸ್ತರಾದ ಕೊಡಗಿನ ಜನತೆಗೆ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ ಸ್ಪಂದಿಸಿದ್ದು, ರೂ. 5 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ
ಚಿಕ್ಕತ್ತೂರುನಲ್ಲಿ ಹುಲಿ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ...!?ಕೂಡಿಗೆ, ಆ. 26: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಭಾನುವಾರ ಬೆಳ್ಳಗಿನ ಜಾವ ಹುಲಿ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಚಿಕ್ಕತ್ತೂರು
ಕರಾಟೆಯಲ್ಲಿ ಪ್ರಶಸ್ತಿಸೋಮವಾರಪೇಟೆ, ಆ. 26: ಶಿವಮೊಗ್ಗದಲ್ಲಿ ತಾ. 18 ಮತ್ತು 19ರಂದು ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ 10 ವರ್ಷದೊಳಗಿನ ವಿಭಾಗದಲ್ಲಿ ಪಿ.ಎಲ್. ಇಬ್ಬನಿ ಭಾಗವಹಿಸಿ ಕಂಚಿನ
ಕೈಲ್ ಮುಹೂರ್ತ ಕ್ರೀಡಾಕೂಟ ರದ್ದುನಾಪೆÇೀಕ್ಲು, ಆ. 26: ನಾಪೆÇೀಕ್ಲು ಕೈಲ್ ಮುಹೂರ್ತ ಕ್ರೀಡಾ ಸಮಿತಿಯಿಂದ ಆ. 28ರಂದು ನಡೆಯಬೇಕಿದ್ದ ಕೈಲ್ ಪೆÇೀಳ್ದ್ ಕ್ರೀಡಾಕೂಟವನ್ನು ಇತ್ತೀಚೆಗೆ ನಡೆದ ನೆರೆ ಹಾವಳಿಯ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ