ನಾಪೆÇೀಕ್ಲು, ಆ. 26: ನಾಪೆÇೀಕ್ಲು ಕೈಲ್ ಮುಹೂರ್ತ ಕ್ರೀಡಾ ಸಮಿತಿಯಿಂದ ಆ. 28ರಂದು ನಡೆಯಬೇಕಿದ್ದ ಕೈಲ್ ಪೆÇೀಳ್ದ್ ಕ್ರೀಡಾಕೂಟವನ್ನು ಇತ್ತೀಚೆಗೆ ನಡೆದ ನೆರೆ ಹಾವಳಿಯ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶಿವಚಾಳಿಯಂಡ ಕಿಶೋರ್ ಬೋಪಣ್ಣ ತಿಳಿಸಿದ್ದಾರೆ.
ನಾಪೆÇೀಕ್ಲು, ಆ. 26: ನಾಪೆÇೀಕ್ಲು ಕೈಲ್ ಮುಹೂರ್ತ ಕ್ರೀಡಾ ಸಮಿತಿಯಿಂದ ಆ. 28ರಂದು ನಡೆಯಬೇಕಿದ್ದ ಕೈಲ್ ಪೆÇೀಳ್ದ್ ಕ್ರೀಡಾಕೂಟವನ್ನು ಇತ್ತೀಚೆಗೆ ನಡೆದ ನೆರೆ ಹಾವಳಿಯ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶಿವಚಾಳಿಯಂಡ ಕಿಶೋರ್ ಬೋಪಣ್ಣ ತಿಳಿಸಿದ್ದಾರೆ.