ಖಾಸಗಿ ಬಸ್ ಮಾಲೀಕರ ಅಸಮಾಧಾನ ಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಸಂಕಷ್ಟದಲ್ಲಿರುವ ಖಾಸಗಿ ಬಸ್‍ಗಳ ಮಾಲೀಕರು ಮತ್ತು ಕಾರ್ಮಿಕರು ಜಿಲ್ಲಾಡಳಿತದ ತಾರತಮ್ಯ ನೀತಿಯಿಂದ ತೊಂದರೆಗೆ ಸಿಲುಕಿರುವದಾಗಿ ಖಾಸಗಿ
ಇಂದಿನಿಂದ ಶಾಲಾ ಕಾಲೇಜು ಪುನರಾರಂಭಮಡಿಕೇರಿ, ಆ. 26: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಕಳೆದ 25 ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಸ್ಥಗಿತಗೊಂಡಿರುವ ಎಲ್ಲಾ ಅಂಗನವಾಡಿ ಕೇಂದ್ರಗಳು ಸೇರಿದಂತೆ
ಕ್ರೀಡಾಕೂಟ ರದ್ದುನಾಪೋಕ್ಲು, ಆ. 26: ಭಗವತಿ ಯುವಕ ಸಂಘದ ವತಿಯಿಂದ ಪ್ರತಿವರ್ಷ ಕೈಲು ಮೂಹೂರ್ತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿದ್ದ ಕ್ರೀಡಾಕೂಟವನ್ನು ಈ ವರ್ಷ ರದ್ದುಪಡಿಸಲಾಗಿದೆ. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಹಲವೆಡೆ
ಸರ್ಕಾರಿ ನೌಕರರಿಂದ 102 ಕೋಟಿ ರೂ. ಪರಿಹಾರ ನಿಧಿಗೆ: ಎಚ್.ಕೆ. ರಾಮುಮಡಿಕೇರಿ, ಆ.26: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ
ಮಡಿಕೇರಿ ಸುಳ್ಯ ಮಾರ್ಗ ಬಸ್ ದರ 50 ರೂ. ನಿಗದಿ: ಡಿ.ಸಿ.ತಮ್ಮಣ್ಣಮಡಿಕೇರಿ, ಆ. 25: ಮಡಿಕೇರಿ-ಮಂಗಳೂರು ಮಾರ್ಗ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಈ ಹಿನ್ನಲೆ ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗದ ಮೂಲಕ ಸುಳ್ಯಕ್ಕೆ ಬಸ್ ಸಂಚರಿಸುತ್ತಿದ್ದು, ಹಿಂದಿನಂತೆ