ಸಂತ್ರಸ್ತರ ನೆರವಿಗೆ ನಾಪೆÉÇೀಕ್ಲು ಕೊಡವ ಸಮಾಜ ಸಿದ್ಧ ರಮೇಶ್ ಚಂಗಪ್ಪ ನಾಪೆÇೀಕ್ಲು, ಆ. 26: ಕೊಡಗು ಜಿಲ್ಲೆಯಲ್ಲಿ ಶತಮಾನದಲ್ಲಿ ಕಂಡರಿಯದ ಪ್ರಕೃತಿ ವಿಕೋಪ ನಡೆದಿದ್ದು ಅಪಾರ ಆಸ್ತಿ ಪಾಸ್ತಿ ಮತ್ತು ಜೀವಹಾನಿ ಉಂಟಾಗಿದೆ. ಇದರಿಂದ ಜಿಲ್ಲೆಯ ಜನತೆ ತತ್ತರಿಸಿ
ಹೆಸರು ನೋಂದಣಿಗೆ ಸೂಚನೆಸುಂಟಿಕೊಪ್ಪ, ಆ.26: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕೂಲಿ ಕೆಲಸಗಳಿದ್ದು ಕಾರ್ಮಿಕರು ಗ್ರಾಮ ಪಂಚಾಯಿತಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಪಂಚಾಯಿತಿ ಆಡಳಿತ ಮಂಡಳಿ ತಿಳಿಸಿದೆ. ಸುಂಟಿಕೊಪ್ಪ ಗ್ರಾಮ
ಸ್ವಾಮೀಜಿಗಳಿಂದ ಸಂತ್ರಸ್ತರಿಗೆ ಸಾಂತ್ವನಸೋಮವಾರಪೇಟೆ, ಆ. 26 : ಸಮೀಪದ ಬೇಳೂರು ಶ್ರೀ ಮುರುಘಾ ಮಠದಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಭೇಟಿ ನೀಡಿ ಕೇಂದ್ರದಲ್ಲಿರುವವರಿಗೆ
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಂದ ಹಾನಿ ಪ್ರದೇಶಗಳÀ ಪರಿಶೀಲನೆಮಡಿಕೇರಿ, ಆ.26 :ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಸಂಗಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ತಂಡದೊಂದಿಗೆ
ಜನಪ್ರತಿನಿಧಿ ಬಗ್ಗೆ ಗ್ರಾಮಸ್ಥರ ಆಕ್ಷೇಪಕೂಡಿಗೆ, ಆ. 26: ಕೂಡಿಗೆ ಗ್ರಾ.ಪಂ.ನ ಸದಸ್ಯರೋರ್ವರ ಮನೆಗೆ ನೆರೆಸಂತ್ರಸ್ತರಿಗೆ ಬಂದ ಆಹಾರ ಸಾಮಗ್ರಿಗಳನ್ನು ಇಳಿಸಲಾಗಿದೆ ಎಂದು ಕೂಡಿಗೆ ಗ್ರಾಮದ ಅಂಬೇಡ್ಕರ್ ಕಾಲೋನಿಯ ಗ್ರಾಮಸ್ಥರ ಆರೋಪದ ಮೇರೆಗೆ