ಶ್ರೀ ಗುರುರಾಘವೇಂದ್ರರ ಮಹೋತ್ಸವಸೋಮವಾರಪೇಟೆ, ಆ. 29: ಶ್ರೀ ಗುರುರಾಘವೇಂದ್ರರ ಆರಾಧನಾ ಮಹೋತ್ಸವ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು. ದೇವಾಲಯದ ಅರ್ಚಕ ಪ್ರಸನ್ನಭಟ್ ನೇತೃತ್ವದಲ್ಲಿ ಪ್ರಜಾ ಕಾರ್ಯಗಳು ನಡೆದವು. ಈ ಸಂದರ್ಭ ದೇವಾಲಯದ
ಕರಾಟೆಯಲ್ಲಿ ಪದಕಮಡಿಕೇರಿ, ಆ. 29: ಇತ್ತೀಚೆಗೆ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಮತ್ತು ಶಿವಮೊಗ್ಗ ನಗರ ಕರಾಟೆ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ
ಪರಿಹಾರ ಕೇಂದ್ರಗಳಲ್ಲಿ ಉತ್ತಮ ಆಹಾರ ಆರೋಗ್ಯ ಸೇವೆಮಡಿಕೇರಿ, ಆ. 29: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಜನರು ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಆ ದಿಸೆಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕೇಂದ್ರದಲ್ಲಿ ಅಗತ್ಯ
ಪ್ರವಾಹ ನಂತರ ಆರೋಗ್ಯ ರಕ್ಷಣೆ ಹೇಗೆ...? ಈ ಬಾರಿ ಪ್ರಕೃತಿ ಮಾತೆಯ ಮುನಿಸು ಎಲ್ಲಾ ಜೀವಚರಗಳನ್ನು ಬೆಚ್ಚಿಬೀಳಿಸಿದೆ. ಸರ್ಕಾರ ಮತ್ತು ಸರ್ಕಾರೇತರರೆಲ್ಲಾ ಕೈ ಜೋಡಿಸಿ ತೊಂದರೆಗೊಳಗಾದವರನ್ನೆಲ್ಲ ಮೊದಲ ಹಂತದ ಪರಿಹಾರವಾಗಿ ಸುರಕ್ಷಿತ ಕೇಂದ್ರಗಳಿಗೆ ತಾತ್ಕಾಲಿಕವಾಗಿ
ಅವಧಿ ವಿಸ್ತರಣೆಗೆ ಮನವಿಮಡಿಕೇರಿ, ಆ. 29: ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ತಾ. 31 ರ ಕಡೇ ದಿನಾಂಕವನ್ನು ಕೊಡಗಿನ ಪ್ರಸ್ತುತ ಪ್ರತಿಕೂಲ