ವಜ್ರ ಮಹೋತ್ಸವಕ್ಕೆ ಚಾಲನೆಸಿದ್ದಾಪುರ, ನ. 26: ಕರಡಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ನಿವೃತ ಕಮಾಂಡರ್ ಕಂಬೀರಂಡ ದೇವಯ್ಯ ಉದ್ಘಾಟಿಸಿದರು. ಕ್ರೀಡಾಕೂಟವನ್ನು ನಿವೃತಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಮಡಿಕೇರಿ, ನ. 26: ನಗರಸಭೆಯ ಹತ್ತಿರವಿರುವ ಯುದ್ಧ ಸ್ಮಾರಕದ ಆವರಣದಲ್ಲಿ ಡಿ. 7 ರಂದು ಬೆಳಿಗ್ಗೆ 10 ಗಂಟೆಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭ ನಡೆಯಲಿದೆ.ರಸ್ತೆ ಕಾಮಗಾರಿಗೆ ಭೂಮಿ ಪೂಜೆಗುಡ್ಡೆಹೊಸೂರು, ನ. 26: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಅತ್ತೂರು, ಬೊಳ್ಳ್ಳೂರು ಮತ್ತು ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಭೂಮಿತಪಸ್ಸಿನ ಹೋರಾಟ: ಕೊಡವ ನ್ಯಾಷನಲ್ ಡೇಮಡಿಕೇರಿ, ನ. 26: ಇದು ಒಂದೆರಡು ವರ್ಷಗಳ ಹೋರಾಟವಲ್ಲ. ಇದೊಂದು ತಪಸ್ಸಿನ ರೀತಿಯ ಹೋರಾಟ. ಭಾರತದ ಸಂವಿಧಾನದಂತೆ ಸಂವಿಧಾನ ಬದ್ಧವಾದ ಬೇಡಿಕೆಯನ್ನು ಮುಂದಿರಿಸಿ ನಡೆಸುತ್ತಿರುವ ಹೋರಾಟ... ಇದಕ್ಕೆತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳದೇ ದರ್ಬಾರುಸೋಮವಾರಪೇಟೆ, ನ. 25: ಸರ್ಕಾರ ಮತ್ತು ಜನ ಸಾಮಾನ್ಯರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಜನಸ್ನೇಹಿ ಆಡಳಿತ ನೀಡಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ, ತಳ ಮಟ್ಟದಲ್ಲಿ
ವಜ್ರ ಮಹೋತ್ಸವಕ್ಕೆ ಚಾಲನೆಸಿದ್ದಾಪುರ, ನ. 26: ಕರಡಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ನಿವೃತ ಕಮಾಂಡರ್ ಕಂಬೀರಂಡ ದೇವಯ್ಯ ಉದ್ಘಾಟಿಸಿದರು. ಕ್ರೀಡಾಕೂಟವನ್ನು ನಿವೃತ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಮಡಿಕೇರಿ, ನ. 26: ನಗರಸಭೆಯ ಹತ್ತಿರವಿರುವ ಯುದ್ಧ ಸ್ಮಾರಕದ ಆವರಣದಲ್ಲಿ ಡಿ. 7 ರಂದು ಬೆಳಿಗ್ಗೆ 10 ಗಂಟೆಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭ ನಡೆಯಲಿದೆ.
ರಸ್ತೆ ಕಾಮಗಾರಿಗೆ ಭೂಮಿ ಪೂಜೆಗುಡ್ಡೆಹೊಸೂರು, ನ. 26: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಅತ್ತೂರು, ಬೊಳ್ಳ್ಳೂರು ಮತ್ತು ದೊಡ್ಡ ಬೆಟ್ಟಗೇರಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಭೂಮಿ
ತಪಸ್ಸಿನ ಹೋರಾಟ: ಕೊಡವ ನ್ಯಾಷನಲ್ ಡೇಮಡಿಕೇರಿ, ನ. 26: ಇದು ಒಂದೆರಡು ವರ್ಷಗಳ ಹೋರಾಟವಲ್ಲ. ಇದೊಂದು ತಪಸ್ಸಿನ ರೀತಿಯ ಹೋರಾಟ. ಭಾರತದ ಸಂವಿಧಾನದಂತೆ ಸಂವಿಧಾನ ಬದ್ಧವಾದ ಬೇಡಿಕೆಯನ್ನು ಮುಂದಿರಿಸಿ ನಡೆಸುತ್ತಿರುವ ಹೋರಾಟ... ಇದಕ್ಕೆ
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳದೇ ದರ್ಬಾರುಸೋಮವಾರಪೇಟೆ, ನ. 25: ಸರ್ಕಾರ ಮತ್ತು ಜನ ಸಾಮಾನ್ಯರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಜನಸ್ನೇಹಿ ಆಡಳಿತ ನೀಡಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ, ತಳ ಮಟ್ಟದಲ್ಲಿ