ತಾವರೆ ಕೆರೆ ಒತ್ತುವರಿ ತೆರವುಕುಶಾಲನಗರ, ಜೂ. 30: ಕುಶಾಲನಗರದ ಬೈಚನಹಳ್ಳಿ ಬಳಿ ಒತ್ತುವರಿಯಾಗಿದ್ದ ತಾವರೆಕೆರೆ ಜಾಗವನ್ನು ಜಿಲ್ಲಾಡಳಿತ ದಿಢೀರ್ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ. ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶಿಲನೆ
ತಲಚೇರಿ ಮೈಸೂರು ರೈಲುಮಾರ್ಗ: ಮತ್ತೊಮ್ಮೆ ಮೂಡಿದ ಗೊಂದಲಮಡಿಕೇರಿ, ಜೂ. 30: ಕೊಡಗಿನ ಮೂಲಕ ಮೈಸೂರು- ತಲಚೇರಿ ಸಂಪರ್ಕದ ರೈಲು ಮಾರ್ಗದ ವಿಚಾರವಾಗಿ ಇದೀಗ ಒಂದೆರಡು ದಿನಗಳಿಂದ ಬೇರೆ ಬೇರೆ ಮಾಧ್ಯಮಗಳಲ್ಲಿ ಮತ್ತೊಮ್ಮೆ ವಿಚಾರ ಪ್ರಸ್ತಾಪವಾಗುತ್ತಿದ್ದು,
ರಂಗಸಮುದ್ರದಲ್ಲಿ ಹುಲಿಧಾಳಿಸುಂಟಿಕೊಪ್ಪ, ಜೂ.30: ರಂಗಸಮುದ್ರ ಬಳಿಯ ಕುಟ್ಟನಹಳ್ಳ ಎಂಬಲ್ಲಿ ಹಾಡಹಗಲಿನಲ್ಲಿ ಹುಲಿಧಾಳಿಗೆ ರಾಸುವೊಂದು ಬಲಿಯಾಗಿದೆ. ಚಿಕ್ಲಿಹೊಳೆಯಿಂದ ರಂಗಸಮುದ್ರ ವಾಪ್ತಿಯ ಕುಟ್ಟನಹಳ್ಳ ನಿವಾಸಿ ತಳೂರು ನಾಗರಾಜು ಎಂಬವರ 9 ವರ್ಷದ
ಕಾರು ಬಂಗಲೆಯವರಿಗೆ ಬಡತನ ರೇಖೆಯಡಿ ಸವಲತ್ತುಮಡಿಕೇರಿ, ಜೂ. 30 : ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಡವರ ಕಲ್ಯಾಣಕ್ಕಾಗಿ ರೂಪಿಸಿರುವ ಅನೇಕ ಯೋಜನೆಗಳು ಕಾರು-ಬಂಗಲೆಯೊಂದಿಗೆ ಹತ್ತಾರು ಎಕರೆ ತೋಟಗಳನ್ನು ಹೊಂದಿರುವ ಬಲಾಢ್ಯರಿಗೆ ಕಲ್ಪಿಸಿ;
ಗೌರವ ಪ್ರಶಸ್ತಿ ‘ಪುಸ್ತಕ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನ ಮಡಿಕೇರಿ, ಜೂ. 30: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು 2018 ನೇ ಸಾಲಿನ ‘ಗೌರವ ಪ್ರಶಸ್ತಿ’ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಅರೆ ಭಾಷೆ ಸಾಹಿತ್ಯ,