ಏ. 1ರಂದು ಕಬಡ್ಡಿ ಸೋಮವಾರಪೇಟೆ,ಮಾ.30: ಕೊಡಗು ಜಿಲ್ಲಾ ನ್ಯೂ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಪ್ರಥಮ ವರ್ಷದ ಕೊಡಗು ಜಿಲ್ಲಾ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟ ಏ. 1ರಂದು ಕೂಡ್ಲೂರು ಶಾಲಾ ಮೈದಾನದಲ್ಲಿ
ಡಾ. ಶಿವಕುಮಾರ ಸ್ವಾಮೀಜಿ ಹುಟ್ಟುಹಬ್ಬಪೊನ್ನಂಪೇಟೆ, ಮಾ. 30: ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದ ಹಿರಿಯ ಮಠಾಧೀಶರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 111ನೇ ಜನ್ಮದಿನಾಚರಣೆಯನ್ನು ಏ.1 ರಂದು
ಕೆಂಚಮ್ಮನಬಾಣೆಯಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಸೋಮವಾರಪೇಟೆ, ಮಾ.30 : ಇಲ್ಲಿಗೆ ಸಮೀಪದ ಕೆಂಚಮ್ಮನ ಬಾಣೆಯಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದ
ಕಟ್ಟೆಮಾಡುವಿನಲ್ಲಿ ರಸ್ತೆ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆಮೂರ್ನಾಡು, ಮಾ. 30: ಹದಗೆಟ್ಟಿರುವ ರಸ್ತೆ ದುರಸ್ಥಿಗೆ ಗಮನ ಹರಿಸದೆ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿರುವ ಜಿಲ್ಲಾ ಪಂಚಾಯಿತಿ ವಿರುದ್ದ ಕಟ್ಟೆಮಾಡು ಗ್ರಾಮಸ್ಥರು ಇಂದು ಮೌನ
ಹೆಬ್ಬಾರ್ ಪುನರಾಯ್ಕೆಮಡಿಕೇರಿ, ಮಾ. 30: ಕರ್ನಾಟಕ ರಾಜ್ಯ ಕಿವುಡರ ಸಂಘದ ತಾಂತ್ರಿಕ ಸಮಿತಿ ಸದಸ್ಯರಾಗಿ ಶಂಕರ ನಾರಾಯಣ ಹೆಬ್ಬಾರ್ ಪುನರಾಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ