ಕುದುಪಜೆ, ಉಳುವಾರನ, ನಿಡ್ಯಮಲೆ ತಂಡಗಳು ಮುಂದಿನ ಹಂತಕ್ಕೆ ಕೆದಂಬಾಡಿ ಕಪ್ ಕ್ರಿಕೆಟ್ಭಾಗಮಂಡಲ, ಮಾ. 31: ಕೆದಂಬಾಡಿ ಕ್ರಿಕೆಟ್ ಕಪ್ ಆಶ್ರಯದಲ್ಲಿ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಉತ್ಸವದಲ್ಲಿ ಉಳುವಾರನ ಹಾಗೂ ನಿಡ್ಯಮಲೆ,
ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಮಡಿಕೇರಿ, ಮಾ. 31: ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಕಾರ್ಯ ಚಟುವಟಿಕೆ ಕುರಿತು ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮವು ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಶನಿವಾರ ನಡೆಯಿತು. ಜಿಲ್ಲಾಧಿಕಾರಿ
ನಗದು ಸಹಿತ ಕಾರು ವಶಮಡಿಕೇರಿ, ಮಾ. 30: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಶಿವಮೊಗ್ಗದಿಂದ ಕೇರಳದ ಕ್ಯಾಲಿಕಟ್‍ಗೆ ಸೂಕ್ತ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ಘಟನೆಯೊಂದನ್ನು ಆನೆಚೌಕೂರು ತಪಾಸಣಾ ಗೇಟ್‍ನಲ್ಲಿ ಭೇದಿಸಲಾಗಿದೆ.
ವಿಫಲಗೊಂಡಿರುವ ಕುಡಿಯುವ ನೀರಿನ ಯೋಜನೆಕೂಡಿಗೆ, ಮಾ. 30: ಕಾವೇರಿ ನದಿಯಿಂದ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರೂ. 12 ಕೋಟಿ ವೆಚ್ಚದ ಬೃಹತ್ ಯೋಜನೆಯು
ಗುಡ್ಫ್ರೈಡೆ ಆಚರಣೆಸೋಮವಾರಪೇಟೆ,ಮಾ.30: ಯೇಸುಕ್ರಿಸ್ತ ಶಿಲುಬೆಗೇರಿದ ಗುಡ್ ಫ್ರೈಡೆ ಅಂಗವಾಗಿ ಶುಕ್ರವಾರ ಕ್ರೈಸ್ತ ಸಮುದಾಯದವರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಇಲ್ಲಿನ ಜಯವೀರಮಾತೆ ದೇವಾಲಯದ ಧರ್ಮಗುರು ಎಂ.ರಾಯಪ್ಪ, ಫಾದರ್ ಟೆನ್ನಿಕುರಿಯನ್, ಸಿಸ್ಟರ್