ಸುಂಟಿಕೊಪ್ಪದಲ್ಲಿ ಇಸ್ಕಾನ್ ಪಾದಯಾತ್ರೆಸುಂಟಿಕೊಪ್ಪ,ಡಿ.26: 34ನೇ ವರ್ಷದ ಇಸ್ಕಾನ್ ಅಖಿಲಭಾರತ ಪಾದಯಾತ್ರೆಯು ಮಡಿಕೇರಿಯಿಂದ ಬೋಯಿಕೇರಿ, ಕೆದಕಲ್ 7ನೇ ಮೈಲು ಮಾರ್ಗವಾಗಿ ಸುಂಟಿಕೊಪ್ಪಕ್ಕೆ ಅಪರಾಹ್ನ ತಲುಪಿತು. ಗುಜರಾತ್ ತಳಿಯ 6 ಎತ್ತುಗಳು ಇಸ್ಕಾನ್ ಶ್ರೀಮಂದ್ನಮ್ಮೆ ಮಕ್ಕಂದೂರು ಉಮ್ಮೇಟಿ ಮಂದ್ಗೆ ಪ್ರಶಸ್ತಿಶ್ರೀಮಂಗಲ, ಡಿ. 26: ಯುಕೊ ಸಂಘಟನೆ ಹಾಗೂ ಕೊಡವ ಸಮಾಜ ಆಯೋಜಿಸಿದ್ದ 4ನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯಲ್ಲಿ 2 ದಿನಗಳು ವಿವಿಧ ಸಾಂಸ್ಕøತಿಕ ಪೈಪೋಟಿಯಲ್ಲಿರಸ್ತೆ ಕಾಮಗಾರಿಗೆ ಸಹಕರಿಸಲು ಶಾಸಕರ ಮನವಿ ವೀರಾಜಪೇಟೆ, ಡಿ. 26: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ಬಂದ ಅನುದಾನದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಸಾರ್ವಜನಿಕ ರಸ್ತೆ ಒತ್ತಿನಲ್ಲಿರುವ ತೋಟದ ಮಾಲೀಕರು ಅಗತ್ಯ ಜಾಗವನ್ನು ನೀಡಿಜೆಡಿಎಸ್ಗೆ ಆಯ್ಕೆಸೋಮವಾರಪೇಟೆ,ಡಿ.26: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್, ಪಕ್ಷದ ಉಪಾಧ್ಯಕ್ಷರಾಗಿ ಗುಡ್ಡೆಹೊಸೂರಿನ ಪಂಜಿಪಳ್ಳ ಯತೀಶ್ ಅವರುಗಳನ್ನು ನೇಮಕಜೀಪು ಮಗುಚಿ ಗಾಯಸೋಮವಾರಪೇಟೆ, ಡಿ. 26: ಜೀಪು ಮಗುಚಿಕೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕಿರಗಂದೂರು ಗ್ರಾಮದ ಬಾಗಿಲುಕಂಡಿ ಜಂಕ್ಷನ್ ನಲ್ಲಿ ಸಂಭವಿಸಿದೆ. ತಾಕೇರಿ ಗ್ರಾಮದ ಪೂವಯ್ಯ, ಕಿರಗಂದೂರು ಗ್ರಾಮದ ಮಾದಪ್ಪ,
ಸುಂಟಿಕೊಪ್ಪದಲ್ಲಿ ಇಸ್ಕಾನ್ ಪಾದಯಾತ್ರೆಸುಂಟಿಕೊಪ್ಪ,ಡಿ.26: 34ನೇ ವರ್ಷದ ಇಸ್ಕಾನ್ ಅಖಿಲಭಾರತ ಪಾದಯಾತ್ರೆಯು ಮಡಿಕೇರಿಯಿಂದ ಬೋಯಿಕೇರಿ, ಕೆದಕಲ್ 7ನೇ ಮೈಲು ಮಾರ್ಗವಾಗಿ ಸುಂಟಿಕೊಪ್ಪಕ್ಕೆ ಅಪರಾಹ್ನ ತಲುಪಿತು. ಗುಜರಾತ್ ತಳಿಯ 6 ಎತ್ತುಗಳು ಇಸ್ಕಾನ್ ಶ್ರೀ
ಮಂದ್ನಮ್ಮೆ ಮಕ್ಕಂದೂರು ಉಮ್ಮೇಟಿ ಮಂದ್ಗೆ ಪ್ರಶಸ್ತಿಶ್ರೀಮಂಗಲ, ಡಿ. 26: ಯುಕೊ ಸಂಘಟನೆ ಹಾಗೂ ಕೊಡವ ಸಮಾಜ ಆಯೋಜಿಸಿದ್ದ 4ನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯಲ್ಲಿ 2 ದಿನಗಳು ವಿವಿಧ ಸಾಂಸ್ಕøತಿಕ ಪೈಪೋಟಿಯಲ್ಲಿ
ರಸ್ತೆ ಕಾಮಗಾರಿಗೆ ಸಹಕರಿಸಲು ಶಾಸಕರ ಮನವಿ ವೀರಾಜಪೇಟೆ, ಡಿ. 26: ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ಬಂದ ಅನುದಾನದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಸಾರ್ವಜನಿಕ ರಸ್ತೆ ಒತ್ತಿನಲ್ಲಿರುವ ತೋಟದ ಮಾಲೀಕರು ಅಗತ್ಯ ಜಾಗವನ್ನು ನೀಡಿ
ಜೆಡಿಎಸ್ಗೆ ಆಯ್ಕೆಸೋಮವಾರಪೇಟೆ,ಡಿ.26: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್, ಪಕ್ಷದ ಉಪಾಧ್ಯಕ್ಷರಾಗಿ ಗುಡ್ಡೆಹೊಸೂರಿನ ಪಂಜಿಪಳ್ಳ ಯತೀಶ್ ಅವರುಗಳನ್ನು ನೇಮಕ
ಜೀಪು ಮಗುಚಿ ಗಾಯಸೋಮವಾರಪೇಟೆ, ಡಿ. 26: ಜೀಪು ಮಗುಚಿಕೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕಿರಗಂದೂರು ಗ್ರಾಮದ ಬಾಗಿಲುಕಂಡಿ ಜಂಕ್ಷನ್ ನಲ್ಲಿ ಸಂಭವಿಸಿದೆ. ತಾಕೇರಿ ಗ್ರಾಮದ ಪೂವಯ್ಯ, ಕಿರಗಂದೂರು ಗ್ರಾಮದ ಮಾದಪ್ಪ,