ಮಾಲ್ದಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಸಿದ್ದಾಪುರ, ಫೆ. 7: ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ವತಿಯಿಂದ ಬೆಂಕಿಯಿಂದ ಅರಣ್ಯ ಸಂರಕ್ಷಿಸುವ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಮಾಲ್ದಾರೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಪ್ರೆಸ್ಕ್ಲಬ್ ಸ್ಪರ್ಧಾ ವಿಜೇತರುಮಡಿಕೇರಿ, ಫೆ. 7: ಕೊಡಗು ಪ್ರೆಸ್‍ಕ್ಲಬ್ ಡೇ ಪ್ರಯುಕ್ತ ನಡೆದ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಡಿ.ಪಿ. ಲೋಕೇಶ್ (ಚೆಸ್), ಆರ್. ಸುಬ್ರಮಣಿ (ಕೇರಂ), ಕೊಳಂಬೆ ಉದಯ್ಪರೀಕ್ಷೆಗೆ ಹಾಜರಾಗಲು ಸೂಚನೆ ಮಡಿಕೇರಿ, ಫೆ. 7: ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ತಾಂತ್ರಿಕ ಪರೀಕ್ಷಾ ಮಂಡಳಿಯ 167ನೇ ಕೇಂದ್ರೀಯ ಸಭೆಯ ನಿರ್ಣಯದಂತೆ 2009 ರ ಸೆಮಿಸ್ಟರ್ ಪಠ್ಯಕ್ರಮದ ಆರನೇ ಸೆಮಿಸ್ಟರ್‍ನಲ್ಲಿ ಬಾಕಿಯಿರುವಚಿನ್ನ ಬೆಳ್ಳಿ ವರ್ತಕರ ಕೆಲಸಗಾರರ ಸಂಘದ ಮಹಾಸಭೆಗೋಣಿಕೊಪ್ಪಲು, ಫೆ. 7: ಗೋಣಿಕೊಪ್ಪಲುವಿನ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆ ಸ್ವರ್ಣ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಿನ್ನ, ಬೆಳ್ಳಿಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಸಕ ಬೋಪಯ್ಯ ಆಗ್ರಹ ಮಡಿಕೇರಿ, ಫೆ. 7: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ರೈತರು ಕಾಡಾನೆಗಳ ಧಾಳಿಗೆ ತುತ್ತಾಗಿ ಮರಣ ಅಪ್ಪಿದ್ದಾರೆ. ಈಗಾಗಲೇ ಕಾಡಾನೆಗಳ ಧಾಳಿಯನ್ನು
ಮಾಲ್ದಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಸಿದ್ದಾಪುರ, ಫೆ. 7: ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ವತಿಯಿಂದ ಬೆಂಕಿಯಿಂದ ಅರಣ್ಯ ಸಂರಕ್ಷಿಸುವ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಮಾಲ್ದಾರೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ
ಪ್ರೆಸ್ಕ್ಲಬ್ ಸ್ಪರ್ಧಾ ವಿಜೇತರುಮಡಿಕೇರಿ, ಫೆ. 7: ಕೊಡಗು ಪ್ರೆಸ್‍ಕ್ಲಬ್ ಡೇ ಪ್ರಯುಕ್ತ ನಡೆದ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಡಿ.ಪಿ. ಲೋಕೇಶ್ (ಚೆಸ್), ಆರ್. ಸುಬ್ರಮಣಿ (ಕೇರಂ), ಕೊಳಂಬೆ ಉದಯ್
ಪರೀಕ್ಷೆಗೆ ಹಾಜರಾಗಲು ಸೂಚನೆ ಮಡಿಕೇರಿ, ಫೆ. 7: ಗೋಣಿಕೊಪ್ಪದ ಕಾವೇರಿ ಪಾಲಿಟೆಕ್ನಿಕ್ ತಾಂತ್ರಿಕ ಪರೀಕ್ಷಾ ಮಂಡಳಿಯ 167ನೇ ಕೇಂದ್ರೀಯ ಸಭೆಯ ನಿರ್ಣಯದಂತೆ 2009 ರ ಸೆಮಿಸ್ಟರ್ ಪಠ್ಯಕ್ರಮದ ಆರನೇ ಸೆಮಿಸ್ಟರ್‍ನಲ್ಲಿ ಬಾಕಿಯಿರುವ
ಚಿನ್ನ ಬೆಳ್ಳಿ ವರ್ತಕರ ಕೆಲಸಗಾರರ ಸಂಘದ ಮಹಾಸಭೆಗೋಣಿಕೊಪ್ಪಲು, ಫೆ. 7: ಗೋಣಿಕೊಪ್ಪಲುವಿನ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆ ಸ್ವರ್ಣ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಿನ್ನ, ಬೆಳ್ಳಿ
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಸಕ ಬೋಪಯ್ಯ ಆಗ್ರಹ ಮಡಿಕೇರಿ, ಫೆ. 7: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ರೈತರು ಕಾಡಾನೆಗಳ ಧಾಳಿಗೆ ತುತ್ತಾಗಿ ಮರಣ ಅಪ್ಪಿದ್ದಾರೆ. ಈಗಾಗಲೇ ಕಾಡಾನೆಗಳ ಧಾಳಿಯನ್ನು