ನವೀನ್ ಆಯ್ಕೆ ಶ್ರೀಮಂಗಲ, ಡಿ. 30: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲಾಗಿದ್ದು, ಹೆಚ್ಚುವರಿ ಅಧ್ಯಕ್ಷರಾಗಿ ಹುದಿಕೇರಿ ಗ್ರಾಮದ ಮೀದೇರಿರ ಎಂ. ನವೀನ್ಲೆದರ್ಬಾಲ್ ಕ್ರಿಕೆಟ್ : ಫೈನಲ್ಗೆ ಎಂ.ವೈ.ಸಿ.ಸಿ. ತಂಡಮಡಿಕೇರಿ, ಡಿ. 30: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ ಗೊಂಡಿರುವ ಸ್ಪೋಟ್ರ್ಸ್ ವಲ್ರ್ಡ್ ಜಿಲ್ಲಾಮಟ್ಟದ ಲೆದರ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಂತಕ್ಕೆ ಮಡಿಕೇರಿಯ ಎಂ.ವೈ.ಸಿ.ಸಿ. ತಂಡರಂಗಮಂದಿರ ಪೂರ್ಣಗೊಳಿಸಲು ಆಗ್ರಹಮಡಿಕೇರಿ, ಡಿ. 30: ಕಾರುಗುಂದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವರ್ಷಗಳ ಹಿಂದೆ ನಿರ್ಮಿಸಿರುವ ಬಯಲು ರಂಗಮಂದಿರ ಅಪೂರ್ಣಗೊಂಡಿದ್ದು, ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಲುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿನೀರಿಲ್ಲದೆ ಜನರ ಬವಣೆಸುಂಟಿಕೊಪ್ಪ, ಡಿ. 30 : ಇಲ್ಲಿನ ನಾಡ ಕಚೇರಿಯ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಇಲ್ಲದಿರುವ ದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತುಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನಮಡಿಕೇರಿ, ಡಿ. 30: ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿಯ ವಿಚಾರ ಸಂಕಿರಣ, ಜಾನಪದ ಗಾಯನ, ರಾಜ್ಯಮಟ್ಟದ ಜಾನಪದ ಸಂಭ್ರಮ ಮತ್ತು
ನವೀನ್ ಆಯ್ಕೆ ಶ್ರೀಮಂಗಲ, ಡಿ. 30: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲಾಗಿದ್ದು, ಹೆಚ್ಚುವರಿ ಅಧ್ಯಕ್ಷರಾಗಿ ಹುದಿಕೇರಿ ಗ್ರಾಮದ ಮೀದೇರಿರ ಎಂ. ನವೀನ್
ಲೆದರ್ಬಾಲ್ ಕ್ರಿಕೆಟ್ : ಫೈನಲ್ಗೆ ಎಂ.ವೈ.ಸಿ.ಸಿ. ತಂಡಮಡಿಕೇರಿ, ಡಿ. 30: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ ಗೊಂಡಿರುವ ಸ್ಪೋಟ್ರ್ಸ್ ವಲ್ರ್ಡ್ ಜಿಲ್ಲಾಮಟ್ಟದ ಲೆದರ್‍ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಂತಕ್ಕೆ ಮಡಿಕೇರಿಯ ಎಂ.ವೈ.ಸಿ.ಸಿ. ತಂಡ
ರಂಗಮಂದಿರ ಪೂರ್ಣಗೊಳಿಸಲು ಆಗ್ರಹಮಡಿಕೇರಿ, ಡಿ. 30: ಕಾರುಗುಂದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವರ್ಷಗಳ ಹಿಂದೆ ನಿರ್ಮಿಸಿರುವ ಬಯಲು ರಂಗಮಂದಿರ ಅಪೂರ್ಣಗೊಂಡಿದ್ದು, ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಲುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿ
ನೀರಿಲ್ಲದೆ ಜನರ ಬವಣೆಸುಂಟಿಕೊಪ್ಪ, ಡಿ. 30 : ಇಲ್ಲಿನ ನಾಡ ಕಚೇರಿಯ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಇಲ್ಲದಿರುವ ದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು
ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನಮಡಿಕೇರಿ, ಡಿ. 30: ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ಕರ್ನಾಟಕ ಜಾನಪದ ಅಕಾಡೆಮಿಯ ವಿಚಾರ ಸಂಕಿರಣ, ಜಾನಪದ ಗಾಯನ, ರಾಜ್ಯಮಟ್ಟದ ಜಾನಪದ ಸಂಭ್ರಮ ಮತ್ತು