ಅಪಘಾತದಿಂದ ಮೂವರಿಗೆ ಗಾಯಕುಶಾಲನಗರ, ಆ. 20: ಶನಿವಾರ ತಡರಾತ್ರಿ ಕುಶಾಲನಗರ ದಿಂದ ಕೊಪ್ಪ ಕಡೆಗೆ ಬರುತ್ತಿದ್ದ ಬೈಕ್, ಕುಶಾಲನಗರ ಕಡೆಗೆ ಧಾವಿಸುತ್ತಿದ್ದ ಕಾರ್‍ಗೆ ಕೊಪ್ಪ ಸೇತುವೆ ಬಳಿ ಡಿಕ್ಕಿಯಾಗಿದ್ದು, ಬೈಕ್‍ನಲ್ಲಿದ್ದದೇವರಾಜ ಅರಸು ಸುಧಾರಣೆಯ ಹರಿಕಾರ: ಅಪ್ಪಚ್ಚು ರಂಜನ್ ಮಡಿಕೇರಿ, ಆ. 20: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಸೇರಿದಂತೆ ವಿನೂತನ ಕಾರ್ಯಕ್ರಮ ಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಹಿಂದುಳಿದ ವರ್ಗದ ವರನ್ನು ಮುಖ್ಯವಾಹಿನಿಗೆ ತರಲುಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಆಗ್ರಹಮಡಿಕೇರಿ, ಆ. 20: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಳ್ಳು ದೂರು ನೀಡಿದ ಸರಕಾರದ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಡಿಕೇರಿ ನಗರ ಬಿಜೆಪಿ ವತಿಯಿಂದ‘ಮನಸ್ಸು ಪರಿಶುದ್ಧವಿದ್ದಲ್ಲಿ ಕೆಲಸದಲ್ಲಿ ಪ್ರಾಮಾಣಿಕತೆ’ವೀರಾಜಪೇಟೆ, ಆ. 20: ಮನಸ್ಸು ಪರಿಶುದ್ಧವಾಗಿದ್ದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನುಚ್ಚುಮಣಿಯಂಡ ಎಂ. ನಾಣಯ್ಯ ಹೇಳಿದರು.ಕಾವೇರಿಹದಗೆಟ್ಟ ರಸ್ತೆಗೆ ಕಾಯಕಲ್ಪಸಿದ್ದಾಪುರ, ಆ. 20: ಗುಹ್ಯ ಗ್ರಾಮಕ್ಕೆ ತೆರಳುವ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚುವದರೊಂದಿಗೆ ಸಿದ್ದಾಪುರದ ಯುವ ಶಕ್ತಿ ವೇದಿಕೆಯನ್ನು ವಿಭಿನ್ನವಾಗಿ ಉದ್ಘಾಟಿಸಲಾಯಿತು. ಸಿದ್ದಾಪುರದ ಕೆಲ ಯುವಕರು ಸೇರಿಕೊಂಡು ನೂತನವಾಗಿ
ಅಪಘಾತದಿಂದ ಮೂವರಿಗೆ ಗಾಯಕುಶಾಲನಗರ, ಆ. 20: ಶನಿವಾರ ತಡರಾತ್ರಿ ಕುಶಾಲನಗರ ದಿಂದ ಕೊಪ್ಪ ಕಡೆಗೆ ಬರುತ್ತಿದ್ದ ಬೈಕ್, ಕುಶಾಲನಗರ ಕಡೆಗೆ ಧಾವಿಸುತ್ತಿದ್ದ ಕಾರ್‍ಗೆ ಕೊಪ್ಪ ಸೇತುವೆ ಬಳಿ ಡಿಕ್ಕಿಯಾಗಿದ್ದು, ಬೈಕ್‍ನಲ್ಲಿದ್ದ
ದೇವರಾಜ ಅರಸು ಸುಧಾರಣೆಯ ಹರಿಕಾರ: ಅಪ್ಪಚ್ಚು ರಂಜನ್ ಮಡಿಕೇರಿ, ಆ. 20: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಸೇರಿದಂತೆ ವಿನೂತನ ಕಾರ್ಯಕ್ರಮ ಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಹಿಂದುಳಿದ ವರ್ಗದ ವರನ್ನು ಮುಖ್ಯವಾಹಿನಿಗೆ ತರಲು
ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಆಗ್ರಹಮಡಿಕೇರಿ, ಆ. 20: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಳ್ಳು ದೂರು ನೀಡಿದ ಸರಕಾರದ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಡಿಕೇರಿ ನಗರ ಬಿಜೆಪಿ ವತಿಯಿಂದ
‘ಮನಸ್ಸು ಪರಿಶುದ್ಧವಿದ್ದಲ್ಲಿ ಕೆಲಸದಲ್ಲಿ ಪ್ರಾಮಾಣಿಕತೆ’ವೀರಾಜಪೇಟೆ, ಆ. 20: ಮನಸ್ಸು ಪರಿಶುದ್ಧವಾಗಿದ್ದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನುಚ್ಚುಮಣಿಯಂಡ ಎಂ. ನಾಣಯ್ಯ ಹೇಳಿದರು.ಕಾವೇರಿ
ಹದಗೆಟ್ಟ ರಸ್ತೆಗೆ ಕಾಯಕಲ್ಪಸಿದ್ದಾಪುರ, ಆ. 20: ಗುಹ್ಯ ಗ್ರಾಮಕ್ಕೆ ತೆರಳುವ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚುವದರೊಂದಿಗೆ ಸಿದ್ದಾಪುರದ ಯುವ ಶಕ್ತಿ ವೇದಿಕೆಯನ್ನು ವಿಭಿನ್ನವಾಗಿ ಉದ್ಘಾಟಿಸಲಾಯಿತು. ಸಿದ್ದಾಪುರದ ಕೆಲ ಯುವಕರು ಸೇರಿಕೊಂಡು ನೂತನವಾಗಿ