ಸ್ವಚ್ಛತಾ ಕಾರ್ಯಕ್ರಮಕರಿಕೆ, ಸೆ. 19: ಇಲ್ಲಿಗೆ ಸಮೀಪದ ಚೆತ್ತುಕಾಯದಲ್ಲಿ ಭಗಂಡೇಶ್ವರ ರೈತ ಉತ್ಪಾದಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಕಾರ್ಯಕ್ರಮದಲ್ಲಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ
ಅಧ್ಯಕ್ಷರಾಗಿ ವಿನು ಪುನರ್ ಆಯ್ಕೆನಾಪೆÇೀಕ್ಲು, ಸೆ. 19: ನಾಪೆÇೀಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಮೂವೆರ ವಿನು ಪೂಣಚ್ಚ ಎರಡನೆಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಕಾರ್ಯಾಧ್ಯಕ್ಷರಾಗಿ ಅಬ್ದುಲ್
ಕೂಡಿಗೆಯಲ್ಲಿ ಚೆಕ್ ವಿತರಣೆಕೂಡಿಗೆ, ಸೆ. 19: ಮಹಾಮಳೆಯ ಜಲ ಪ್ರವಾಹದಿಂದಾಗಿ ಹಾರಂಗಿ ಮತ್ತು ಕಾವೇರಿ ನದಿ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ನೀರು ನುಗ್ಗಿ ನಷ್ಟಕ್ಕೊಳಗಾದವರಿಗೆ ಮನೆ
ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗದ ದುದ್ದುಗಲ್ಲು ರಸ್ತೆಸೋಮವಾರಪೇಟೆ, ಸೆ. 19: ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತಗೊಂಡು ಸಂಪರ್ಕ ಕಡಿದುಕೊಂಡಿರುವ ಹಾನಗಲ್ಲು-ದುದ್ದುಗಲ್ಲು-ಕಿರಗಂದೂರು ರಸ್ತೆ ಕಾಮಗಾರಿ ಇಂದಿಗೂ ಪ್ರಾರಂಭವಾಗಿಲ್ಲ. ದಿನಕ್ಕೊಬ್ಬರಂತೆ ಇಂಜಿನಿಯರ್‍ಗಳು ಬಂದು ಹೊಸ ಹೊಸ ‘ಐಡಿಯಾ’ ಕೊಡುತ್ತಿರುವದನ್ನು
ವಿಶೇಷ ಅನ್ನಭಾಗ್ಯ ಪಡಿತರ ವಿತರಣೆಸೋಮವಾರಪೇಟೆ, ಸೆ. 19: ಪ್ರವಾಹ ಪೀಡಿತ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆ ಯಾಗಿರುವ ವಿಶೇಷ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಹಾನಗಲ್ಲು ಗ್ರಾ.ಪಂ. ಕಚೇರಿಯಲ್ಲಿ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ