ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರ ವಿರುದ್ಧ ಆಕ್ರೋಶನಾಪೆÉÇೀಕ್ಲು, ಫೆ. 10: ಸೋಮವಾರಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದ ಕುಮಾರ್ ಅಲ್ಪಸಂಖ್ಯಾತರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾಗಿ ಆರೋಪಿಸಿರುವ ಕೊಡಗು ಮುಸ್ಲಿಂಸೋಮವಾರಪೇಟೆ ಭಾಗಕ್ಕೆ ಆಲಿಕಲ್ಲು ಸಹಿತ ಮಳೆಸೋಮವಾರಪೇಟೆ, ಫೆ.10: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು ಮಿಂಚಿನೊಂದಿಗೆ ಆಲಿಕಲ್ಲು ಸಹಿತ ವರ್ಷದ ಪ್ರಥಮ ಮಳೆಯ ಸಿಂಚನವಾಯಿತು. ಸಂಜೆ 5.30ರ ಸುಮಾರಿಗೆ ಭಾರೀ ವರ್ಷಾಧಾರೆಯಾದಸಂಭ್ರಮದ ಪತ್ರಕರ್ತರ ಹಬ್ಬಮಡಿಕೇರಿ, ಫೆ. 10: ಕೊಡಗು ಪ್ರೆಸ್ ಕ್ಲಬ್‍ನ 19ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗಇಂದು ತರಬೇತಿ ಕಾರ್ಯಾಗಾರ ಸೋಮವಾರಪೇಟೆ, ಫೆ.10: ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆ ವತಿಯಿಂದ ತಾ. 11ರಂದು (ಇಂದು) ಇಲ್ಲಿನ ಪತ್ರಿಕಾಭವನದಲ್ಲಿ ‘ಪರಿಣಾಮಕಾರಿ ಭಾಷಣ ಕಲೆ’ ವಿಷಯದ ಕುರಿತು ಒಂದು ದಿನದ ತರಬೇತಿಇತಿಹಾಸ ಪ್ರಸಿದ್ದ ಅಂಬಟ್ಟಿ ಮಖಾಂ ಉರೂಸ್ಗೆ ಚಾಲನೆಶ್ರೀಮಂಗಲ, ಫೆ. 10 : ವರ್ಷಂಪ್ರತಿ ಜರುಗುವ ಇತಿಹಾಸ ಪ್ರಸಿದ್ದ ಮತ್ತು ವಿವಿಧ ಧರ್ಮದವರ ಸಹೋದರತೆಯನ್ನು ಸಾರುವ ಭಾವೈಕ್ಯತೆಯ ಕೇಂದ್ರವಾದ ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮಕ್ಕೆ ಶುಕ್ರವಾರವಾರದಂದು
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರ ವಿರುದ್ಧ ಆಕ್ರೋಶನಾಪೆÉÇೀಕ್ಲು, ಫೆ. 10: ಸೋಮವಾರಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದ ಕುಮಾರ್ ಅಲ್ಪಸಂಖ್ಯಾತರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾಗಿ ಆರೋಪಿಸಿರುವ ಕೊಡಗು ಮುಸ್ಲಿಂ
ಸೋಮವಾರಪೇಟೆ ಭಾಗಕ್ಕೆ ಆಲಿಕಲ್ಲು ಸಹಿತ ಮಳೆಸೋಮವಾರಪೇಟೆ, ಫೆ.10: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು ಮಿಂಚಿನೊಂದಿಗೆ ಆಲಿಕಲ್ಲು ಸಹಿತ ವರ್ಷದ ಪ್ರಥಮ ಮಳೆಯ ಸಿಂಚನವಾಯಿತು. ಸಂಜೆ 5.30ರ ಸುಮಾರಿಗೆ ಭಾರೀ ವರ್ಷಾಧಾರೆಯಾದ
ಸಂಭ್ರಮದ ಪತ್ರಕರ್ತರ ಹಬ್ಬಮಡಿಕೇರಿ, ಫೆ. 10: ಕೊಡಗು ಪ್ರೆಸ್ ಕ್ಲಬ್‍ನ 19ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗ
ಇಂದು ತರಬೇತಿ ಕಾರ್ಯಾಗಾರ ಸೋಮವಾರಪೇಟೆ, ಫೆ.10: ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆ ವತಿಯಿಂದ ತಾ. 11ರಂದು (ಇಂದು) ಇಲ್ಲಿನ ಪತ್ರಿಕಾಭವನದಲ್ಲಿ ‘ಪರಿಣಾಮಕಾರಿ ಭಾಷಣ ಕಲೆ’ ವಿಷಯದ ಕುರಿತು ಒಂದು ದಿನದ ತರಬೇತಿ
ಇತಿಹಾಸ ಪ್ರಸಿದ್ದ ಅಂಬಟ್ಟಿ ಮಖಾಂ ಉರೂಸ್ಗೆ ಚಾಲನೆಶ್ರೀಮಂಗಲ, ಫೆ. 10 : ವರ್ಷಂಪ್ರತಿ ಜರುಗುವ ಇತಿಹಾಸ ಪ್ರಸಿದ್ದ ಮತ್ತು ವಿವಿಧ ಧರ್ಮದವರ ಸಹೋದರತೆಯನ್ನು ಸಾರುವ ಭಾವೈಕ್ಯತೆಯ ಕೇಂದ್ರವಾದ ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮಕ್ಕೆ ಶುಕ್ರವಾರವಾರದಂದು