ಚೆಟ್ಟಳ್ಳಿಯಲ್ಲಿ ಸೆ. 1 ರಂದು 4ನೇ ವರ್ಷದ ‘ಬೊಡಿನಮ್ಮೆ’ಮಡಿಕೇರಿ ಆ. 18: ಕೊಡಗಿನ ಕೈಲ್‍ಪೊಳ್ದ್ ಹಬ್ಬದ ಅಂಗವಾಗಿ ಪುತ್ತರಿರ ಕುಟುಂಬಸ್ಥರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ‘ಬೊಡಿನಮ್ಮೆ’ಯನ್ನು ಸೆ. 1 ರಂದು ನಡೆಸಲಾಗುವದೆಂದು ಚೆಟ್ಟಳ್ಳಿಯ ಪುತ್ತರಿರರೂ. 50 ಕೋಟಿಯ ವೆಚ್ಚದ ಕಾಮಗಾರಿ: ಎಂಎಲ್ಸಿ ವೀಣಾ ಭರವಸೆಸೋಮವಾರಪೇಟೆ, ಆ. 18: ರಾಜ್ಯ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‍ಗಳನ್ನು ನೀಡಿದ್ದಾರೆ. ಅದರಂತೆ 2017-18ನೇ ಸಾಲಿನಲ್ಲೂಸೋಮವಾರಪೇಟೆಯಲ್ಲಿ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಸೋಮವಾರಪೇಟೆ, ಆ. 18: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ತಿಂಗಳಿನಿಂದ ಆಯೋಜನೆಗೊಂಡಿದ್ದ ದುರ್ಗಾ ದೀಪ ನಮಸ್ಕಾರ ಪೂಜೆಯು ನೂರಾರು ಭಕ್ತಾದಿಗಳ ಸಮ್ಮುಖಬೆಳ್ಳಿ ಮಹೋತ್ಸವ ಗಣೇಶೋತ್ಸವದÀ ಸಿದ್ಧತೆವೀರಾಜಪೇಟೆ, ಆ. 18: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಆಚರಿಸುವ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ 25 ವರ್ಷ ತುಂಬಲಿರುವದರಿಂದ ಬೆಳ್ಳಿ ಮಹೋತ್ಸವ ಗಣೇಶೋತ್ಸವದ ಆಚರಣೆಗೆ ಚಾಲನೆ ನೀಡಲಾಗುವದುಶೂಟಿಂಗ್ನಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆಗೋಣಿಕೊಪ್ಪಲು, ಆ. 18: ಕಾಲ್ಸ್ ಶಾಲೆಯ ಕ್ರೀಡಾಪಟುಗಳು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 24 ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.ಬೆಂಗಳೂರಿನ ಸಾಯಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾಲ್ಸ್‍ನ ತ್ರಿಶಾಲಿ
ಚೆಟ್ಟಳ್ಳಿಯಲ್ಲಿ ಸೆ. 1 ರಂದು 4ನೇ ವರ್ಷದ ‘ಬೊಡಿನಮ್ಮೆ’ಮಡಿಕೇರಿ ಆ. 18: ಕೊಡಗಿನ ಕೈಲ್‍ಪೊಳ್ದ್ ಹಬ್ಬದ ಅಂಗವಾಗಿ ಪುತ್ತರಿರ ಕುಟುಂಬಸ್ಥರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ‘ಬೊಡಿನಮ್ಮೆ’ಯನ್ನು ಸೆ. 1 ರಂದು ನಡೆಸಲಾಗುವದೆಂದು ಚೆಟ್ಟಳ್ಳಿಯ ಪುತ್ತರಿರ
ರೂ. 50 ಕೋಟಿಯ ವೆಚ್ಚದ ಕಾಮಗಾರಿ: ಎಂಎಲ್ಸಿ ವೀಣಾ ಭರವಸೆಸೋಮವಾರಪೇಟೆ, ಆ. 18: ರಾಜ್ಯ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‍ಗಳನ್ನು ನೀಡಿದ್ದಾರೆ. ಅದರಂತೆ 2017-18ನೇ ಸಾಲಿನಲ್ಲೂ
ಸೋಮವಾರಪೇಟೆಯಲ್ಲಿ ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನಸೋಮವಾರಪೇಟೆ, ಆ. 18: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ತಿಂಗಳಿನಿಂದ ಆಯೋಜನೆಗೊಂಡಿದ್ದ ದುರ್ಗಾ ದೀಪ ನಮಸ್ಕಾರ ಪೂಜೆಯು ನೂರಾರು ಭಕ್ತಾದಿಗಳ ಸಮ್ಮುಖ
ಬೆಳ್ಳಿ ಮಹೋತ್ಸವ ಗಣೇಶೋತ್ಸವದÀ ಸಿದ್ಧತೆವೀರಾಜಪೇಟೆ, ಆ. 18: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಆಚರಿಸುವ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ 25 ವರ್ಷ ತುಂಬಲಿರುವದರಿಂದ ಬೆಳ್ಳಿ ಮಹೋತ್ಸವ ಗಣೇಶೋತ್ಸವದ ಆಚರಣೆಗೆ ಚಾಲನೆ ನೀಡಲಾಗುವದು
ಶೂಟಿಂಗ್ನಲ್ಲಿ ಕೊಡಗಿನ ವಿದ್ಯಾರ್ಥಿಗಳ ಸಾಧನೆಗೋಣಿಕೊಪ್ಪಲು, ಆ. 18: ಕಾಲ್ಸ್ ಶಾಲೆಯ ಕ್ರೀಡಾಪಟುಗಳು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 24 ಪದಕಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.ಬೆಂಗಳೂರಿನ ಸಾಯಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾಲ್ಸ್‍ನ ತ್ರಿಶಾಲಿ