ನಿಧನ ಸೋಮವಾರಪೇಟೆ ಹೋಸತೋಟ ನಿವಾಸಿ, ಆದಿ ದ್ರಾವಿಡ ಸಮಾಜದ ಸ್ಥಾಪಕಾಧ್ಯಕ್ಷ, ನಿವೃತ್ತ ಶಿಕ್ಷಕ ಓಂಕಾರಪ್ಪ (65) ಅವರು ತಾ. 30 ರಂದು ಅನಾರೋಗ್ಯದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ತಾ.ಇಂದು ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಮಡಿಕೇರಿ, ಡಿ.30 : ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ ಹಾಗೂ ನಗರದ ಎಲ್ಲಾಕುಶಾಲನಗರ ಸರಣಿ ಧರಣಿಕುಶಾಲನಗರ, ಡಿ. 30: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಶನಿವಾರ 24ಮನೆ ತೆಲುಗುಶೆಟ್ಟರ ಕ್ಷೇಮಾಭಿವೃದ್ಧಿ ಸಮಾಜದ ಪದಾಧಿಕಾರಿಗಳುಸಬ್ಜೂನಿಯರ್ ಹಾಕಿಗೆ ಕೂರ್ಗ್ ತಂಡಮಡಿಕೇರಿ, ಡಿ. 30: ಹಾಕಿ ಇಂಡಿಯಾ ವತಿಯಿಂದ ಅಸ್ಸಾಂನ ಹಾಜೋದಲ್ಲಿ ಜನವರಿ 6 ರಿಂದ 14ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಬ್‍ಜೂನಿಯರ್ ಹಾಕಿ ಚಾಂಪಿಯನ್ ಶಿಪ್-2018ರಲ್ಲಿ ಹಾಕಿಕಾಡಾನೆ ಕಾರ್ಯಾಚರಣೆ : ಅಪಾಯದಿಂದ ಪಾರಾದ ಅರಣ್ಯಾಧಿಕಾರಿ ಮಾಧ್ಯಮ ಮಂದಿವರದಿ :ವಾಸು ಎ.ಎನ್ ಸಿದ್ದಾಪುರ, ಡಿ. 30: ಕಾಡಾನೆಗಳ ಹಿಂಡು ಅರಣ್ಯಾಧಿಕಾರಿಗಳನ್ನು ಹಾಗೂ ಮಾಧ್ಯಮದ ಪ್ರತಿನಿಧಿಗಳನ್ನು ಅಟ್ಟಾಡಿಸಿ ಕೂದಲೆಳೆ ಅಂತರದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ. ಘಟ್ಟದಳ್ಳದ
ನಿಧನ ಸೋಮವಾರಪೇಟೆ ಹೋಸತೋಟ ನಿವಾಸಿ, ಆದಿ ದ್ರಾವಿಡ ಸಮಾಜದ ಸ್ಥಾಪಕಾಧ್ಯಕ್ಷ, ನಿವೃತ್ತ ಶಿಕ್ಷಕ ಓಂಕಾರಪ್ಪ (65) ಅವರು ತಾ. 30 ರಂದು ಅನಾರೋಗ್ಯದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ತಾ.
ಇಂದು ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಮಡಿಕೇರಿ, ಡಿ.30 : ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ ಹಾಗೂ ನಗರದ ಎಲ್ಲಾ
ಕುಶಾಲನಗರ ಸರಣಿ ಧರಣಿಕುಶಾಲನಗರ, ಡಿ. 30: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಶನಿವಾರ 24ಮನೆ ತೆಲುಗುಶೆಟ್ಟರ ಕ್ಷೇಮಾಭಿವೃದ್ಧಿ ಸಮಾಜದ ಪದಾಧಿಕಾರಿಗಳು
ಸಬ್ಜೂನಿಯರ್ ಹಾಕಿಗೆ ಕೂರ್ಗ್ ತಂಡಮಡಿಕೇರಿ, ಡಿ. 30: ಹಾಕಿ ಇಂಡಿಯಾ ವತಿಯಿಂದ ಅಸ್ಸಾಂನ ಹಾಜೋದಲ್ಲಿ ಜನವರಿ 6 ರಿಂದ 14ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಬ್‍ಜೂನಿಯರ್ ಹಾಕಿ ಚಾಂಪಿಯನ್ ಶಿಪ್-2018ರಲ್ಲಿ ಹಾಕಿ
ಕಾಡಾನೆ ಕಾರ್ಯಾಚರಣೆ : ಅಪಾಯದಿಂದ ಪಾರಾದ ಅರಣ್ಯಾಧಿಕಾರಿ ಮಾಧ್ಯಮ ಮಂದಿವರದಿ :ವಾಸು ಎ.ಎನ್ ಸಿದ್ದಾಪುರ, ಡಿ. 30: ಕಾಡಾನೆಗಳ ಹಿಂಡು ಅರಣ್ಯಾಧಿಕಾರಿಗಳನ್ನು ಹಾಗೂ ಮಾಧ್ಯಮದ ಪ್ರತಿನಿಧಿಗಳನ್ನು ಅಟ್ಟಾಡಿಸಿ ಕೂದಲೆಳೆ ಅಂತರದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ. ಘಟ್ಟದಳ್ಳದ