ಉಚಿತ ಸೀಮೆಎಣ್ಣೆ ಕಾಳಸಂತೆ ಮಾರಾಟ ಶಂಕೆಮಡಿಕೇರಿ, ಸೆ. 19: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಅನೇಕ ಕಡೆಗಳಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕುವದರೊಂದಿಗೆ ಮನೆ, ಮಠಗಳನ್ನು ಕಳೆದುಕೊಂಡು ವಿದ್ಯುತ್ ಸಂಪರ್ಕವೂ ಇಲ್ಲದೆ ಕಾರ್ಗತ್ತಲೆಯಲ್ಲಿ
ಉದ್ಯೋಗ ಮೇಳದಲ್ಲಿ 400ಕ್ಕೂ ಹೆಚ್ಚು ಯುವ ಜನತೆ ಭಾಗಿ ಮಡಿಕೇರಿ, ಸೆ. 19: ಪ್ರಜಾಸತ್ಯ ದಿನಪತ್ರಿಕೆ ಬಳಗದಿಂದ ಬುಧವಾರ ನಗರದ ರೋಟರಿ ಸಭಾಂಗಣದಲ್ಲಿ ಸಂತ್ರಸ್ತ ಯುವ ಜನರಿಗಾಗಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳದಲ್ಲಿ 400 ಕ್ಕೂ ಹೆಚ್ಚು ಯುವ
ಗಾಂಜಾ ಮಾರಾಟ ಆರೋಪಿ ಬಂಧನಕುಶಾಲನಗರ, ಸೆ. 19: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಬಂಧಿಸಿದ ಪ್ರಕರಣ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸುಂಟಿಕೊಪ್ಪದ ನಿವಾಸಿ ಪ್ರಕಾಶ್ (20) ಎಂಬಾತ ಆರೋಪಿಯಾಗಿದ್ದು, 169
ವಾಲ್ಮೀಕಿ ಭವನದಲ್ಲಿ ಗಲಾಟೆ: ತಹಶೀಲ್ದಾರ್ಗೆ ಹಲ್ಲೆ ಆರೋಪಮಡಿಕೇರಿ, ಸೆ. 19: ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಯಾರೋ ಹಣ ಸಹಾಯ ಮಾಡಲು ಬಂದಿದ್ದಕ್ಕೆ ಅಲ್ಲಿನ ನೋಡಲ್ ಅಧಿಕಾರಿ ಆಕ್ಷೇಪಿಸಿದರೆಂಬ ಕಾರಣಕ್ಕಾಗಿ ಗಲಾಟೆ ನಡೆದಿದೆ.
ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ ಮುರಳಿ ನಾಪೆÇೀಕ್ಲು, ಸೆ. 19: ವಿದ್ಯಾರ್ಥಿಗಳು ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವದರಿಂದ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣದೊಂದಿಗೆ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯೂ ಸಾಧ್ಯ ಎಂದು ಜಿಲ್ಲಾ