ಶೇ. 25 ರಷ್ಟು ಸಹಾಯಧನ ಕೂಡಿಗೆ, ಸೆ. 19: ಹೆಬ್ಬಾಲೆ ಗ್ರಾ.ಪಂ.ಯ ಅನುದಾನದಲ್ಲಿ ಶೇ. 25 ರಷ್ಟು ಅನುದಾನವನ್ನು ಗ್ರಾ.ಪಂ.ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿವಿಧ ಯೋಜನೆಗಳಿಗೆ ಅನುಕೂಲವಾಗುವಂತೆ ವಿತರಿಸಲಾಗುತ್ತಿದೆ. ಈ
ಪೌರ ಕಾರ್ಮಿಕರ ಮುಷ್ಕರ ತಾತ್ಕಾಲಿಕ ಸ್ಥಗಿತವೀರಾಜಪೇಟೆ, ಸೆ. 19: ವೀರಾಜಪೇಟೆ ಪಟ್ಟಣ ಪಂಚಾಯಿತಿಯ 12 ಮಂದಿ ದಿನಗೂಲಿ ಹಾಗೂ ಹೊರ ಗುತ್ತಿಗೆಯ 21 ಮಂದಿ ನೌಕರರು ಎರಡು ದಿನಗಳಿಂದ ಕೈಗೊಂಡಿದ್ದ ಮುಷ್ಕರವನ್ನು ಪಟ್ಟಣ
ಆಂಗ್ಲ ಶಿಕ್ಷಕರಿಲ್ಲದೆ ಸಮಸ್ಯೆಸುಂಟಿಕೊಪ್ಪ, ಸೆ. 19: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂಗ್ಲಿಷ್ ಬೋಧನೆಗೆ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರನ್ನು ಅತಿವೃಷ್ಟಿಯಿಂದ ಮನೆ,
ವಿದ್ಯಾರ್ಥಿಗಳು ರಾಷ್ಟ್ರೋನ್ನತಿಯ ಚಿಂತನೆ ಬೆಳೆಸಿಕೊಳ್ಳಲು ಕರೆಶನಿವಾರಸಂತೆ, ಸೆ. 19: ವಿದ್ಯಾರ್ಥಿಗಳು ರಾಷ್ಟ್ರೋನ್ನತಿಯ ಚಿಂತನಾ ಮನೋಭಾವ ಬೆಳೆಸಿ ಕೊಂಡರೆ ಮಾತ್ರ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಪ್ರಾಂಶುಪಾಲ ಈ.ಎಂ. ದಯಾನಂದ್ ಅಭಿಪ್ರಾಯಪಟ್ಟರು. ಪಟ್ಟಣದ
ನರಿಯಂದಡ ಗ್ರಾಮ ವಾರ್ಡ್ ಸಭೆಮಡಿಕೇರಿ,ಸೆ. 19: ನರಿಯಂದಡ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ನರಿಯಂದಡ ಗ್ರಾಮದ ಬ್ಲಾಕ್ (1) ಮತ್ತು (2), ಕರಡ, ಅರಪಟ್ಟು, ಕೋಕೇರಿ, ಚೇಲವಾರ ಗ್ರಾಮಗಳ ವಾರ್ಡ್ ಸಭೆ