ಕಸ ವಿಲೇವಾರಿ ಜಾಗ ಹಸ್ತಾಂತರ ಸಂದರ್ಭ ಮಾತಿನ ಚಕಮಕಿಸಿದ್ದಾಪುರ, ಡಿ. 31: ಒತ್ತುವರಿ ಜಾಗವನ್ನು ಕಸ ವಿಲೇವಾರಿಗೆ ಹಸ್ತಾಂತರಿಸುವ ಸಂದರ್ಭ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಘಟ್ಟದಳದಲ್ಲಿ ನಡೆದಿದೆ. ಇತ್ತೀಚೆಗೆ ಘಟ್ಟದಳದಲ್ಲಿಹಿರಿಯ ನಾಗರಿಕರ ವೇದಿಕೆಗೆ ಆಯ್ಕೆ ಸೋಮವಾರಪೇಟೆ, ಡಿ. 31: ನೂತನವಾಗಿ ರಚನೆಯಾಗಿರುವ ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿ ಎಂ.ಟಿ. ದಾಮೋಧರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ. ಮಲ್ಲಪ್ಪ ಆಯ್ಕೆಯಾಗಿದ್ದಾರೆ. ನೂತನ ವೇದಿಕೆಯನ್ನು ರಚಿಸುವಕಾವೇರಿ ತಾಲೂಕು: ಸರಣಿ ಧರಣಿಕುಶಾಲನಗರ, ಡಿ. 31: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಭಾನುವಾರ ಭಾರತ ಕಮ್ಯುನಿಸ್ಟ್ (ಮಾಕ್ರ್ಸ್‍ವಾದಿ) ಪಕ್ಷ ಪದಾಧಿಕಾರಿಗಳುಪೊನ್ನಂಪೇಟೆ ತಾಲೂಕು ಹೋರಾಟ: ಅಖಿಲ ಕೊಡವ ಅಖಿಲ ಅಮ್ಮ ಕೊಡವ ಸಮಾಜ ಬೆಂಬಲಶ್ರೀಮಂಗಲ, ಡಿ. 31: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅಖಿಲ ಕೊಡವ ಸಮಾಜ ಮತ್ತು ಅಖಿಲಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ: ಉಮಾಶಂಕರ್ಕುಶಾಲನಗರ, ಡಿ. 31: ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಕಿರುತೆರೆ ನಿರ್ಮಾಪಕ ಉಮಾಶಂಕರ್ ಹೇಳಿದರು. ಕುಶಾಲನಗರದಲ್ಲಿ ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್
ಕಸ ವಿಲೇವಾರಿ ಜಾಗ ಹಸ್ತಾಂತರ ಸಂದರ್ಭ ಮಾತಿನ ಚಕಮಕಿಸಿದ್ದಾಪುರ, ಡಿ. 31: ಒತ್ತುವರಿ ಜಾಗವನ್ನು ಕಸ ವಿಲೇವಾರಿಗೆ ಹಸ್ತಾಂತರಿಸುವ ಸಂದರ್ಭ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಘಟ್ಟದಳದಲ್ಲಿ ನಡೆದಿದೆ. ಇತ್ತೀಚೆಗೆ ಘಟ್ಟದಳದಲ್ಲಿ
ಹಿರಿಯ ನಾಗರಿಕರ ವೇದಿಕೆಗೆ ಆಯ್ಕೆ ಸೋಮವಾರಪೇಟೆ, ಡಿ. 31: ನೂತನವಾಗಿ ರಚನೆಯಾಗಿರುವ ಸೋಮವಾರಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿ ಎಂ.ಟಿ. ದಾಮೋಧರ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ. ಮಲ್ಲಪ್ಪ ಆಯ್ಕೆಯಾಗಿದ್ದಾರೆ. ನೂತನ ವೇದಿಕೆಯನ್ನು ರಚಿಸುವ
ಕಾವೇರಿ ತಾಲೂಕು: ಸರಣಿ ಧರಣಿಕುಶಾಲನಗರ, ಡಿ. 31: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಭಾನುವಾರ ಭಾರತ ಕಮ್ಯುನಿಸ್ಟ್ (ಮಾಕ್ರ್ಸ್‍ವಾದಿ) ಪಕ್ಷ ಪದಾಧಿಕಾರಿಗಳು
ಪೊನ್ನಂಪೇಟೆ ತಾಲೂಕು ಹೋರಾಟ: ಅಖಿಲ ಕೊಡವ ಅಖಿಲ ಅಮ್ಮ ಕೊಡವ ಸಮಾಜ ಬೆಂಬಲಶ್ರೀಮಂಗಲ, ಡಿ. 31: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅಖಿಲ ಕೊಡವ ಸಮಾಜ ಮತ್ತು ಅಖಿಲ
ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ: ಉಮಾಶಂಕರ್ಕುಶಾಲನಗರ, ಡಿ. 31: ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಕಿರುತೆರೆ ನಿರ್ಮಾಪಕ ಉಮಾಶಂಕರ್ ಹೇಳಿದರು. ಕುಶಾಲನಗರದಲ್ಲಿ ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್