ಏಷ್ಯನ್ ಗೇಮ್ಸ್ನಲ್ಲಿ ಜೀವನ್ ಸಾಧನೆ ಸೋಮವಾರಪೇಟೆ,ಫೆ.12: ಇಂಡೋನೇಷಿಯಾದ ಪಾಲೆಂಬರ್ಗ್‍ನ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್‍ನಲ್ಲಿ ಸೋಮವಾರಪೇಟೆಯ ಜೀವನ್ ಭಾಗವಹಿಸಿದ್ದು, ಅಥ್ಲೆಟಿಕ್ಸ್‍ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 4/400 ಮೀಟರ್ ರಿಲೇ ನಲ್ಲಿಯುವ ಜನಾಂಗ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಕರೆಸೋಮವಾರಪೇಟೆ,ಫೆ.12: ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುವ, ಭಾಗವಹಿಸುವ, ಸಕಾರಾತ್ಮಕ ವಿಚಾರಗಳನ್ನು ಮೈಗೂಢಿಸಿಕೊಳ್ಳುವ ಮೂಲಕ ಯುವಕರು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಜೇಸಿ ಸಂಸ್ಥೆಯ ಅಂತರ್ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ನೇಹಾಅಶ್ವಿನಿ ಯುವ ಪ್ರಶಸ್ತಿ ಸೋಮವಾರಪೇಟೆ,ಫೆ.12: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟದ ವತಿಯಿಂದ ನೀಡಲಾಗುವ ಯುವ ಪ್ರಶಸ್ತಿಗೆ ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ಗ್ರಾಮದ ಅಶ್ವಿನಿಮಹಿಳೆ ದುರ್ಮರಣಕೂಡಿಗೆ, ಫೆ. 12: ಆದಿವಾಸಿ ನಿರಾಶ್ರಿತರ ಪುನರ್ವಸತಿ ಕೇಂದ್ರ ಬಸವನಹಳ್ಳಿಯಲ್ಲಿ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇಂದ್ರದ ಸುರೇಶ್ ಎಂಬವರ ಪತ್ನಿ ಮಾಲಾ (22) ಮೃತಪಟ್ಟಿರುವ ದುರ್ದೈವಿ.ಅಕ್ರಮ ಮರಳು ಅಡ್ಡೆಯ ಮೇಲೆ ಧಾಳಿವೀರಾಜಪೇಟೆ, ಫೆ. 12: ಬಾಳೆಲೆ ಬಳಿಯ ದೇವನೂರು ಗ್ರಾಮದ ಗದ್ದೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ಇಂದು ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್ ಹಾಗೂ ಕಂದಾಯ ಸಿಬ್ಬಂದಿಗಳು
ಏಷ್ಯನ್ ಗೇಮ್ಸ್ನಲ್ಲಿ ಜೀವನ್ ಸಾಧನೆ ಸೋಮವಾರಪೇಟೆ,ಫೆ.12: ಇಂಡೋನೇಷಿಯಾದ ಪಾಲೆಂಬರ್ಗ್‍ನ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಇನ್ವಿಟೇಷನ್ ಟೂರ್ನಮೆಂಟ್‍ನಲ್ಲಿ ಸೋಮವಾರಪೇಟೆಯ ಜೀವನ್ ಭಾಗವಹಿಸಿದ್ದು, ಅಥ್ಲೆಟಿಕ್ಸ್‍ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 4/400 ಮೀಟರ್ ರಿಲೇ ನಲ್ಲಿ
ಯುವ ಜನಾಂಗ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಕರೆಸೋಮವಾರಪೇಟೆ,ಫೆ.12: ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುವ, ಭಾಗವಹಿಸುವ, ಸಕಾರಾತ್ಮಕ ವಿಚಾರಗಳನ್ನು ಮೈಗೂಢಿಸಿಕೊಳ್ಳುವ ಮೂಲಕ ಯುವಕರು ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಜೇಸಿ ಸಂಸ್ಥೆಯ ಅಂತರ್ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ನೇಹಾ
ಅಶ್ವಿನಿ ಯುವ ಪ್ರಶಸ್ತಿ ಸೋಮವಾರಪೇಟೆ,ಫೆ.12: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟದ ವತಿಯಿಂದ ನೀಡಲಾಗುವ ಯುವ ಪ್ರಶಸ್ತಿಗೆ ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ಗ್ರಾಮದ ಅಶ್ವಿನಿ
ಮಹಿಳೆ ದುರ್ಮರಣಕೂಡಿಗೆ, ಫೆ. 12: ಆದಿವಾಸಿ ನಿರಾಶ್ರಿತರ ಪುನರ್ವಸತಿ ಕೇಂದ್ರ ಬಸವನಹಳ್ಳಿಯಲ್ಲಿ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇಂದ್ರದ ಸುರೇಶ್ ಎಂಬವರ ಪತ್ನಿ ಮಾಲಾ (22) ಮೃತಪಟ್ಟಿರುವ ದುರ್ದೈವಿ.
ಅಕ್ರಮ ಮರಳು ಅಡ್ಡೆಯ ಮೇಲೆ ಧಾಳಿವೀರಾಜಪೇಟೆ, ಫೆ. 12: ಬಾಳೆಲೆ ಬಳಿಯ ದೇವನೂರು ಗ್ರಾಮದ ಗದ್ದೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ಇಂದು ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್ ಹಾಗೂ ಕಂದಾಯ ಸಿಬ್ಬಂದಿಗಳು