ತಾ.25 ರಂದು ದಸರಾ ಕವಿಗೋಷ್ಠಿಮಡಿಕೇರಿ, ಸೆ. 20: ನಾಡಹಬ್ಬ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ತಾ. 25ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಸುಮಾರು 40 ಕವಿಗಳಿಗೆ ಅವಕಾಶ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ20ನೇ ವರ್ಷದ ಅಥ್ಲೆಟಿಕ್ಸ್ಗೆ ಕೊಡಗಿನ ಐವರು ಪಯಣ ಮಡಿಕೇರಿ, ಸೆ. 20: ಇದೇ ತಾ. 24ರಿಂದ 28ರ ತನಕ ಚೀನಾದ ರುಗೌ ಜೈಂಸೋನಲ್ಲಿ ನಡೆಯಲಿರುವ 20ನೇ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಐವರು ಪಾಲ್ಗೊಳ್ಳಲಿದ್ದಾರೆ.‘ಪ್ರಜಾಸತ್ಯ’ ದ್ವಿತೀಯ ವಾರ್ಷಿಕೋತ್ಸವಮಡಿಕೇರಿ, ಸೆ. 20: ‘ಪ್ರಜಾಸತ್ಯ’ ದಿನ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವವನ್ನು ತಾ. 22 ರಂದು ಪೂರ್ವಾಹ್ನ 10 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ.ಕಂಠಿ ಕಾರ್ಯಪ್ಪಗೆ ಜಾಮೀನು ಸಿದ್ದಾಪುರ, ಸೆ. 20: ಇತ್ತೀಚೆಗೆ ಸಿದ್ದಾಪುರದಲ್ಲಿ ಪ್ರತಿಭಟನಾ ಸಭೆಯೊಂದರಲ್ಲಿ ಚೆಟ್ಟಳ್ಳಿ ಗ್ರಾ. ಪಂ. ಸದಸ್ಯ ಕಂಠಿ ಕಾರ್ಯಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತಭೂದೇವಿಯಿಂದ ನರಕಾಸುರ ಸಂಹಾರಮಡಿಕೇರಿ, ಸೆ. 20: ಕಳೆದ 21 ವರ್ಷಗಳಿಂದ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ, ಕಳೆದ ಬಾರಿ ತೃತೀಯ ಬಹುಮಾನ ಗಳಿಸುವದರೊಂದಿಗೆ ಮೊದಲ ಬಾರಿಗೆ ಸ್ಪರ್ಧಾಕಣದಲ್ಲಿ ಗುರುತಿಸಿಕೊಂಡ ಶ್ರೀ
ತಾ.25 ರಂದು ದಸರಾ ಕವಿಗೋಷ್ಠಿಮಡಿಕೇರಿ, ಸೆ. 20: ನಾಡಹಬ್ಬ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ತಾ. 25ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಸುಮಾರು 40 ಕವಿಗಳಿಗೆ ಅವಕಾಶ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
20ನೇ ವರ್ಷದ ಅಥ್ಲೆಟಿಕ್ಸ್ಗೆ ಕೊಡಗಿನ ಐವರು ಪಯಣ ಮಡಿಕೇರಿ, ಸೆ. 20: ಇದೇ ತಾ. 24ರಿಂದ 28ರ ತನಕ ಚೀನಾದ ರುಗೌ ಜೈಂಸೋನಲ್ಲಿ ನಡೆಯಲಿರುವ 20ನೇ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಐವರು ಪಾಲ್ಗೊಳ್ಳಲಿದ್ದಾರೆ.
‘ಪ್ರಜಾಸತ್ಯ’ ದ್ವಿತೀಯ ವಾರ್ಷಿಕೋತ್ಸವಮಡಿಕೇರಿ, ಸೆ. 20: ‘ಪ್ರಜಾಸತ್ಯ’ ದಿನ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವವನ್ನು ತಾ. 22 ರಂದು ಪೂರ್ವಾಹ್ನ 10 ಗಂಟೆಗೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ.
ಕಂಠಿ ಕಾರ್ಯಪ್ಪಗೆ ಜಾಮೀನು ಸಿದ್ದಾಪುರ, ಸೆ. 20: ಇತ್ತೀಚೆಗೆ ಸಿದ್ದಾಪುರದಲ್ಲಿ ಪ್ರತಿಭಟನಾ ಸಭೆಯೊಂದರಲ್ಲಿ ಚೆಟ್ಟಳ್ಳಿ ಗ್ರಾ. ಪಂ. ಸದಸ್ಯ ಕಂಠಿ ಕಾರ್ಯಪ್ಪ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ
ಭೂದೇವಿಯಿಂದ ನರಕಾಸುರ ಸಂಹಾರಮಡಿಕೇರಿ, ಸೆ. 20: ಕಳೆದ 21 ವರ್ಷಗಳಿಂದ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ, ಕಳೆದ ಬಾರಿ ತೃತೀಯ ಬಹುಮಾನ ಗಳಿಸುವದರೊಂದಿಗೆ ಮೊದಲ ಬಾರಿಗೆ ಸ್ಪರ್ಧಾಕಣದಲ್ಲಿ ಗುರುತಿಸಿಕೊಂಡ ಶ್ರೀ