ಒಂದೆಡೆ ರಸಗೊಬ್ಬರ ಅಭಾವ – ಇನ್ನೊಂದೆಡೆ ರಸಗೊಬ್ಬರ ದರ ಏರಿಕೆ (ಅಣ್ಣೀರ ಹರೀಶ್ ಮಾದಪ್ಪ)ಶ್ರೀಮಂಗಲ, ಅ. 6: ಕೊಡಗು ಜಿಲ್ಲೆಯಾದ್ಯಂತ ರಸಗೊಬ್ಬರದ ಅಭಾವ ಎದುರಾಗಿದ್ದು, ಅದರಲ್ಲೂ ದ.ಕೊಡಗಿನಲ್ಲಿ ರಸಗೊಬ್ಬರ ತೀವ್ರ ಅಭಾವ ಕಂಡುಬಂದಿದ್ದು, ರೈತರಿಗೆ ಅಗತ್ಯವಾದ ರಸಗೊಬ್ಬರ ದೊರೆಯದೆ ಪರದಾಡುವ ಸ್ಥಿತಿ
ಒಂದೆಡೆ ರಸಗೊಬ್ಬರ ಅಭಾವ – ಇನ್ನೊಂದೆಡೆ ರಸಗೊಬ್ಬರ ದರ ಏರಿಕೆ (ಅಣ್ಣೀರ ಹರೀಶ್ ಮಾದಪ್ಪ)ಶ್ರೀಮಂಗಲ, ಅ. 6: ಕೊಡಗು ಜಿಲ್ಲೆಯಾದ್ಯಂತ ರಸಗೊಬ್ಬರದ ಅಭಾವ ಎದುರಾಗಿದ್ದು, ಅದರಲ್ಲೂ ದ.ಕೊಡಗಿನಲ್ಲಿ ರಸಗೊಬ್ಬರ ತೀವ್ರ ಅಭಾವ ಕಂಡುಬಂದಿದ್ದು, ರೈತರಿಗೆ ಅಗತ್ಯವಾದ ರಸಗೊಬ್ಬರ ದೊರೆಯದೆ ಪರದಾಡುವ ಸ್ಥಿತಿ
ನೆಲಕಚ್ಚಿದ ಕೊಡಗಿನ ಆರ್ಥಿಕ ಸ್ಥಿತಿಗೆ ಕೊಡಗು ಪ್ರವಾಸೋದ್ಯಮದ ಮರುಜೀವ ಅಗತ್ಯಮಡಿಕೇರಿ, ಅ. 6: ಅತ್ಯಂತ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿಗರ ಪ್ರವಾಹದಲ್ಲಿ ತೇಲಿ ಹೋಗುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಪ್ರವಾಸಿಗರಿಗೆ ಬರ ಬಂದಿದೆ, ಜಿಲ್ಲೆ ಮಹಾಮಳೆಯ ಅನಾಹುತದ
ಆನೆ ತಿನ್ನದ ಔಷಧೀಯ ಸಸ್ಯ ಬೆಳೆಸಲು ಕರೆ ಗೋಣಿಕೊಪ್ಪಲು, ಅ. 6: ದಿನಬೆಳಗಾದರೆ ಕಾಫಿ ತೋಟ ಧ್ವಂಸ, ಅಡಿಕೆ,ತೆಂಗು,ಬಾಳೆ ಕೃಷಿ ನಾಶ, ಕಾಡಾನೆ ಉಪಟಳದಿಂದ ಲಕ್ಷಾಂತರ ಮೌಲ್ಯದ ಫಸಲು ನಾಶ ಇತ್ಯಾದಿ ವರ್ತಮಾನಗಳು ಕೊಡಗು ಜಿಲ್ಲೆಯಲ್ಲಿ
ಮುಳ್ಳುಸೋಗೆ ಗ್ರಾ.ಪಂ. ಮಾಸಿಕ ಸಭೆ ಕೂಡಿಗೆ, ಅ. 6: ಮುಳ್ಳುಸೋಗೆ ಗ್ರಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವಸತಿ ಮತ್ತು ನಿವೇಶನ ರಹಿತರ ಅರ್ಜಿಗಳನ್ನು ಜಿಪಿಎಸ್ ಮಾಡುವದರ ಬಗ್ಗೆ