ನವರಾತ್ರಿ ಪೂಜೆಸುಂಟಿಕೊಪ್ಪ, ಅ. 7: ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತಾ. 10 ರಂದು ಅರಿಶಣ ಅಲಂಕಾರ, ತಾ. 11
ಸಹಾಯಧನ ವಿತರಣೆಮಡಿಕೇರಿ, ಅ. 7: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ 2017-18ನೇ ಸಾಲಿನ ಮಹಾಸಭೆ ಮತ್ತು ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಮಾಜಿ ಸೈನಿಕರ ಕುಟುಂಬಕ್ಕೆ ಸಹಾಯಧನ ನೀಡುವ
ಮಡಿಕೇರಿ ಎಪಿಎಂಸಿಗೆ ಆಯ್ಕೆಮಡಿಕೇರಿ, ಅ. 7: ಮಡಿಕೇರಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ದ್ವಿತೀಯ ಅವಧಿಗೆ ನೂತನ ಅಧ್ಯಕ್ಷರಾಗಿ ಎಸ್.ಎಂ. ಅಂಬಿ ಕಾರ್ಯಪ್ಪ ಹಾಗೂ ಉಪಾಧ್ಯಕ್ಷರಾಗಿ ಎನ್.ಸಿ. ಅನಂತ್
ಕಾಲೂರು ದೇವಸ್ತೂರು ನಿವಾಸಿಗಳಿಗೆ ಕುಡಿಯುವ ನೀರುಮಡಿಕೇರಿ, ಅ. 7: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಕಾಲೂರು ಹಾಗೂ ದೇವಸ್ತೂರು ಗ್ರಾಮಗಳ ನೂರಾರು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭಾರತೀಯ ವಿದ್ಯಾಭವನ ಹಾಗೂ ‘ಕೂರ್ಗ್ ಪ್ರಾಜೆಕ್ಟ್’
ಬೆಂಗಳೂರು ಕೊಡವ ಸಮಾಜ ತಂಡದಿಂದ ಮಾಹಿತಿ ಸಂಗ್ರಹಮಡಿಕೇರಿ, ಅ. 7: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದಾಗಿ ದುರಂತ ಸಂಭವಿಸಿರುವ ಸ್ಥಳಗಳಿಗೆ ಬೆಂಗಳೂರು ಕೊಡವ ಸಮಾಜದಿಂದ ನಿಯೋಜಿತ ರಾಗಿರುವ ತಂಡದ ಸದಸ್ಯರು ಖುದ್ದು ಭೇಟಿ