ಕನ್ನಡ ಬಾವುಟ ಹಾರಿಸಲು ಕಸಾಪ ಮನವಿಸೋಮವಾರಪೇಟೆ, ಅ. 30: ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1 ರಂದು ಎಲ್ಲಾ ವಿದ್ಯಾಸಂಸ್ಥೆ, ಅಂಗಡಿ ಮುಂಗಟ್ಟು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕನ್ನಡ ಪರ ಸಂಘಟನೆಗಳ
ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗೆ ಆಯ್ಕೆಮಡಿಕೇರಿ, ಅ. 30: 2018-19ನೇ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ಮಡಿಕೇರಿ, ಅ. 30: 2018-19ನೇ ಸಾಲಿನ ಪದವಿಪೂರ್ವ
ಎಸ್ಎಸ್ಎಲ್ಸಿ ಪರೀಕ್ಷೆ ತಯಾರಿ ಬಗ್ಗೆ ಕಾರ್ಯಾಗಾರಸೋಮವಾರಪೇಟೆ, ಅ. 30: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುವ ಬಗ್ಗೆ ಸುಂಟಿಕೊಪ್ಪದ ಜೇಸೀ ಸಂಸ್ಥೆಯ ವಲಯ ಕಾರ್ಯದರ್ಶಿ, ಸಂಪನ್ಮೂಲ ವ್ಯಕ್ತಿ ಡೆನ್ನಿಸ್ ಡಿಸೋಜ ಅವರು ಕಾರ್ಯಾಗಾರದ ಮೂಲಕ
ಕಾನೂರು ಆಸ್ಪತ್ರೆಗೆ ಬೀಗ ಹಾಕಲು ಗ್ರಾಮ ಸಭೆಯಲ್ಲಿ ಪ್ರಸ್ತಾಪ ಗೋಣಿಕೊಪ್ಪಲು, ಅ. 30: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೆ ಹಲವು ತಿಂಗಳು ಕಳೆದಿವೆ. ಅನುಭವ ಹೊಂದಿರುವ ಶುಶ್ರೂಷಕಿಯ ಕೊರತೆಯೂ ಇದೆ. ಇಲ್ಲಿನ ಆಸ್ಪತ್ರೆ ವೈದ್ಯರ
ಪ್ರೋತ್ಸಾಹ ಸದುಪಯೋಗಕ್ಕೆ ಕರೆಮೂರ್ನಾಡು, ಅ. 30: ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದನ್ನು ಕ್ರೀಡಾಪಟು ಗಳು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಹೇಳಿದರು. ಮೂರ್ನಾಡು