ನಡಿಕೇರಿಯಲ್ಲಿ ಎನ್ಎಸ್ಎಸ್ ಸಮಾರೋಪಗೋಣಿಕೊಪ್ಪ ವರದಿ, ಅ. 30: ನಡಿಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ
‘ಪ್ರಕೃತಿಯೊಂದಿಗೆ ಬದುಕು ಸಾಗಿಸುವದು ಅನಿವಾರ್ಯ’ಕುಶಾಲನಗರ, ಅ. 30: ಪ್ರಕೃತಿಯ ಬದಲಾವಣೆ ಸಹಜವಾಗಿದ್ದು ಅದರೊಂದಿಗೆ ಬದುಕು ಸಾಗಿಸುವದು ಮಾನವನಿಗೆ ಅನಿವಾರ್ಯ ಎಂದು ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ
ಎಸ್.ಎಸ್.ಎಫ್. ಯೂನಿಟ್ ಸಮ್ಮೇಳನಚೆಟ್ಟಳ್ಳಿ, ಅ. 30: ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು. ಸಮ್ಮೇಳನವನ್ನು ಉದ್ದೇಶಿಸಿ
ಸೋಮವಾರಪೇಟೆ ಪ.ಪಂ: ಅಭಿವೃದ್ಧಿ ಸಾಕಷ್ಟು...ಸಮಸ್ಯೆಗಳೂ ಹಲವಷ್ಟು ಸೋಮವಾರಪೇಟೆ, ಅ. 30: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಳೆದ ಕೆಲ ದಶಕಗಳಿಂದ ಅಭಿವೃದ್ಧಿಯ ಮಗ್ಗುಲಿಗೆ ಹೊರಳುತ್ತಿದ್ದರೂ ಸಹ, ಇಂದಿಗೂ ಒಂದಷ್ಟು ಸಮಸ್ಯೆಗಳು ಪಟ್ಟಣವನ್ನು ಆವರಿಸಿಕೊಂಡಿವೆ. ರಾಜ್ಯ ಹಾಗೂ ಕೇಂದ್ರ
ನಿರಾಶ್ರಿತರಿಗೆ ಮನೆ ನಿರ್ಮಾಣ; 31.63 ಕೋಟಿ ರೂ. ಬಿಡುಗಡೆಗೆ ಮನವಿಮಡಿಕೇರಿ, ಅ. 30 : ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ನಿರಾಶ್ರಿತ ಕುಟುಂಬದವರಿಗೆ ಮನೆ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ ಐದು ಕಡೆಗಳಲ್ಲಿ ಜಾಗ ಗುರುತಿಸಲಾಗಿದ್ದು, ತಲಾ 30x40 ಅಡಿ