ಮತ್ತೆ ಕುಸಿದ ಮಂಗಳೂರು ರಸ್ತೆಮಡಿಕೇರಿ, 25: ಮಡಿಕೇರಿ - ಮಂಗಳೂರು ರಾಜ್ಯ ಹೆದ್ದಾರಿ ಮತ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಟಿಯಾಗಿದೆ.ರಾಜ್ಯ ಹೆದ್ದಾರಿಯ ಮಡಿಕೇರಿಯಿಂದ ಮೂರು ಕಿ.ಮೀ. ಅಂತರದಲ್ಲಿ ಇತ್ತೀಚೆಗೆ ಬಿರುಕು
ಮತ್ತೆ ಕರಿಮೆಣಸನ್ನು ಆವರಿಸಿದ ಕರಿಛಾಯೆ ಮಡಿಕೇರಿ, ಜು. 25: ಕಳೆದ ಮಾರ್ಚ್ ತಿಂಗಳಲ್ಲಿ ವಿದೇಶಿ ವಹಿವಾಟು ಇಲಾಖೆಯ ಡೈರೆಕ್ಟರ್ ಜನರಲ್ ಅವರು ಆಮದು ಮಾಡಿ ಕೊಳ್ಳುವ ಕರಿಮೆಣಸಿನ ಮೇಲೆ ಕೆ.ಜಿ. 1ಕ್ಕೆ ರೂ.
ಇಂದಿನ ಸಭೆಯಾದರೂ ಗಂಭೀರವಾಗಿರಲಿಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಗಳೆಂದರೆ ಜನರಿಗೆ ಒಂದಷ್ಟು ಮನೋರಂಜನೆ, ಒಂದಷ್ಟು ಕೋಪ, ಒಂದಷ್ಟು ಹತಾಶೆ, ಒಂದಷ್ಟು ಪಶ್ಚಾತಾಪ. ಸಭೆಯ ನಡಾವಳಿಕೆಗಳನ್ನು ಮಾಧ್ಯಮಗಳಲ್ಲಿ ಓದಿದವರು ಮತ್ತು ವೀಕ್ಷಿಸಿದವರು, ಹಿರಿಯರೆಲ್ಲ ಗೌರವದಿಂದ
ಗೌರಿಹತ್ಯೆ ಜಿಲ್ಲೆಯ ಸರ್ಕಾರಿ ನೌಕರ, ಪಾಲೂರಿನ ವ್ಯಕ್ತಿ ಸೆರೆಮಡಿಕೇರಿ, ಜು. 25: ಪತ್ರಕರ್ತೆ, ಗೌರಿಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಎಸ್‍ಐಟಿ ತಂಡವು ಕೊಡಗಿನ ಶಂಕಿತ ವ್ಯಕ್ತ್ತಿಯೋರ್ವನನ್ನು ವಶಕ್ಕೆ ಪಡೆದಿದೆ. ಪಾಲೂರು ನಿವಾಸಿ, ರಾಜೇಶ್ ಬಂಗೇರ
ಮಾನಸಿಕ ರೋಗಿಗಳನ್ನು ತಿರಸ್ಕರಿಸುವದು ಅಪರಾಧ ಮಡಿಕೇರಿ, ಜು. 25 : ಮಾನವೀಯ ಮೌಲ್ಯಗಳನ್ನು ಮರೆತು ಮಾನಸಿಕ ರೋಗಿಗಳನ್ನು ತಿರಸ್ಕಾರ ಮನೋಭಾವದಿಂದ ಕಾಣುವದು ಕಾನೂನಿನ ಚೌಕಟ್ಟಿನಲ್ಲಿ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಕಾನೂನು ಸೇವಾ