ಮೂರ್ನಾಡಿನಲ್ಲಿ ಕೈಲ್ ಮುಹೂರ್ತಮೂರ್ನಾಡು, ಅ. 19: ಮೂರ್ನಾಡು ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಒತ್ತೋರ್ಮೆ ಕೂಟದಲ್ಲಿ ಸಮಾಜದ ಸದಸ್ಯರುಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮೂರ್ನಾಡು ಕೊಡವಗಾಂಜಾ ಸಹಿತ ಆರೋಪಿ ವಶಕ್ಕೆಸೋಮವಾರಪೇಟೆ, ಅ.17 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ಸಮೀಪದ ಹಾನಗಲ್ಲು ಬಾಣೆಯಿಂದ ಕಾನ್ವೆಂಟ್ ಬಾಣೆಗೆ ತೆರಳುವಹಾಕಿ ಪಂದ್ಯಾಟಕ್ಕೆ ನೋಂದಣಿಗೋಣಿಕೊಪ್ಪಲು, ಅ. 17: ಹಾಕಿಕೂರ್ಗ್ ವತಿಯಿಂದ ನವೆಂಬರ್‍ನಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭಗೊಳ್ಳಲಿರುವ ಶಾಲಾ-ಕಾಲೇಜು ಮಟ್ಟದ ಹಾಕಿ ಟೂರ್ನಿಗೆ ತಂಡಗಳ ನೋಂದಣಿ ಆರಂಭವಾಗಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರಮಡಿಕೇರಿ, ಅ.17: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥ ಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು, ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಿ ಕನ್ನಡಚಿರತೆಗಾಗಿ ಕೂಂಬಿಂಗ್ ಕಾರ್ಯಾಚರಣೆಗೋಣಿಕೊಪ್ಪಲು, ಅ. 17: ಚಿಕ್ಕಮಂಡೂರು ಗ್ರಾಮದಲ್ಲಿ ಚಿರತೆ ಹಾವಳಿ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಳೆದೊಂದು ತಿಂಗಳಿನಿಂದ ಚಿರತೆ ಗ್ರಾಮದ ಸಮೀಪವಿರುವ ದೇವರಕಾಡುವಿನಲ್ಲಿ
ಮೂರ್ನಾಡಿನಲ್ಲಿ ಕೈಲ್ ಮುಹೂರ್ತಮೂರ್ನಾಡು, ಅ. 19: ಮೂರ್ನಾಡು ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಒತ್ತೋರ್ಮೆ ಕೂಟದಲ್ಲಿ ಸಮಾಜದ ಸದಸ್ಯರುಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮೂರ್ನಾಡು ಕೊಡವ
ಗಾಂಜಾ ಸಹಿತ ಆರೋಪಿ ವಶಕ್ಕೆಸೋಮವಾರಪೇಟೆ, ಅ.17 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ಸಮೀಪದ ಹಾನಗಲ್ಲು ಬಾಣೆಯಿಂದ ಕಾನ್ವೆಂಟ್ ಬಾಣೆಗೆ ತೆರಳುವ
ಹಾಕಿ ಪಂದ್ಯಾಟಕ್ಕೆ ನೋಂದಣಿಗೋಣಿಕೊಪ್ಪಲು, ಅ. 17: ಹಾಕಿಕೂರ್ಗ್ ವತಿಯಿಂದ ನವೆಂಬರ್‍ನಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭಗೊಳ್ಳಲಿರುವ ಶಾಲಾ-ಕಾಲೇಜು ಮಟ್ಟದ ಹಾಕಿ ಟೂರ್ನಿಗೆ ತಂಡಗಳ ನೋಂದಣಿ ಆರಂಭವಾಗಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ
ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರಮಡಿಕೇರಿ, ಅ.17: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥ ಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು, ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಿ ಕನ್ನಡ
ಚಿರತೆಗಾಗಿ ಕೂಂಬಿಂಗ್ ಕಾರ್ಯಾಚರಣೆಗೋಣಿಕೊಪ್ಪಲು, ಅ. 17: ಚಿಕ್ಕಮಂಡೂರು ಗ್ರಾಮದಲ್ಲಿ ಚಿರತೆ ಹಾವಳಿ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಕಳೆದೊಂದು ತಿಂಗಳಿನಿಂದ ಚಿರತೆ ಗ್ರಾಮದ ಸಮೀಪವಿರುವ ದೇವರಕಾಡುವಿನಲ್ಲಿ