ಅರಮೇರಿ ಮಠದಲ್ಲಿ ಹೊಂಬೆಳಕು ಕಾರ್ಯಕ್ರಮವೀರಾಜಪೇಟೆ, ಡಿ. 3: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮಾದರಿ ಯೋಗ್ಯವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಇಸ್ಹಾಕ್ ಹೇಳಿದ್ದಾರೆ.
ನೆಲ್ಯಹುದಿಕೇರಿಯಲ್ಲಿ ಹಸೈನಾರ್ ಹಾಜಿಗೆ ಸನ್ಮಾನಸಿದ್ದಾಪುರ, ಡಿ. 3: ನೆಲ್ಯಹುದಿಕೇರಿಯ ದಾರುನ್ನಜಾತ್ ಸುನ್ನೀ ಸೆಂಟರ್ ನಲ್ಲಿ ಈದ್ ಮಿಲಾದ್ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್ ರಾಜ್ಯ
ಕಕ್ಕಟ್ಟುಕಾಡು ನಿವಾಸಿಗಳಿಂದ ಪ್ರತಿಭಟನೆ ಮಡಿಕೇರಿ, ಡಿ. 3: ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ರಸ್ತೆ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿಗೆ ಭೇಟಿ ನೀಡುವ ತಾ.
ನಾಳೆ ಗೋಜಾತ್ರೆಕುಶಾಲನಗರ, ಡಿ. 3: ಗಣಪತಿ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿರುವ 98ನೇ ಗೋ ಪ್ರದರ್ಶನ ಹಾಗೂ ಜಾನುವಾರು ಜಾತ್ರೆ ಪ್ರಯುಕ್ತ ತಾ. 5 ರಂದು ಬೆಳಿಗ್ಗೆ 9.30
ವಿಶೇಷಚೇತನರನ್ನು ಎಲ್ಲರಂತೆ ಗೌರವಿಸಿ; ನೂರುನ್ನಿಸಮಡಿಕೇರಿ, ಡಿ. 3: ವಿಶೇಷಚೇತನರ ಬಗ್ಗೆ ಸಮಾಜದಲ್ಲಿ ದಯೆ, ಕರುಣೆ ತೋರಿಸಿದರಷ್ಟೇ ಸಾಲದು, ಆತ್ಮಸ್ಥೈರ್ಯ ತುಂಬಬೇಕು. ಎಲ್ಲರಂತೆ ಗೌರವಿಸಬೇಕು. ವಿಶೇಷಚೇತನರಿಗೆ ಉತ್ತಮ ವಾತಾವರಣ ಸೃಷ್ಠಿ ಮಾಡುವಲ್ಲಿ ಪ್ರತಿಯೊಬ್ಬರ