ನಾಪೆÇೀಕ್ಲು, ಜೂ. 6: ಇತ್ತೀಚೆಗೆ ನಿಧನರಾದ ನಾಪೆÉÇೀಕ್ಲು ವಾಹನ ಚಾಲಕರ ಮತ್ತು ಮಾಲಿಕರ ಸಂಘದ ಸದಸ್ಯ ರವಿ ಪೂಜಾರಿ ಅವರ ಕುಟುಂಬಕ್ಕೆ ನಾಪೆÉÇೀಕ್ಲು ವಾಹನ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಸಾಂತ್ವನ ಹೇಳುವದರ ಮೂಲಕ ಸಂಘದ ಅಧ್ಯಕ್ಷ ಮೂವೇರ ವಿನು ಪೂಣಚ್ಚ 5,500 ರೂ.ಗಳ ನೆರವು ನೀಡಿದರು.
ಈ ಸಂದರ್ಭ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ಸದಸ್ಯರಾದ ಕುಂಡ್ಯೋಳಂಡ ಸಂಪತ್ ದೇವಯ್ಯ, ನಾಗರಾಜ್, ಬೊಳ್ಯಪಂಡ ನಂದ ಕರುಂಬಯ್ಯ, ಕೆ.ಎಂ. ರಮೇಶ್ ಇದ್ದರು.