ಗಡಿಯಲ್ಲಿ ನಕ್ಸಲರ ಸಂಚಲನಮಡಿಕೇರಿ, ಫೆ. 2: ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಸಮೀಪದ ಕೊಯನಾಡು ಗುಡ್ಡಗದ್ದೆ ಎಂಬಲ್ಲಿಗೆ ಮೂವರು ನಕ್ಸಲರು ಆಗಮಿಸಿ ಗ್ರಾಮಸ್ಥರಲ್ಲಿ ಭಯಭೀತಿಯನ್ನು ಮೂಡಿಸಿದ ಪ್ರಕರಣ ನಡೆದಿದೆ.ಇಂದು ಸಂಜೆಗತ್ತಲಲ್ಲಿಹಾಕಿಯಲ್ಲಿ 10 0 ಗುಜರಾತ್ ಮಣಿಸಿ ಸೆಮಿಫೈನಲ್ನತ್ತ ಹಾಕಿ ಕೂರ್ಗ್ಗೋಣಿಕೊಪ್ಪ ವರದಿ, ಫೆ. 2 : ಹಾಕಿ ಗುಜರಾತ್ ವಿರುದ್ಧ ಜಯ ಗಳಿಸಿರುವ ಸಬ್‍ಜೂನಿಯರ್ ಹಾಕಿಕೂರ್ಗ್ ತಂಡ ಸೆಮಿ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವಕಾಳುಮೆಣಸು ರಫ್ತು ಬಗ್ಗೆ ಎಚ್ಚರಿಕೆ ವಹಿಸಲು ಕೇಂದ್ರದಿಂದ ಶ್ರೀಲಂಕಾಗೆ ಪತ್ರಮಡಿಕೇರಿ, ಫೆ. 2: ಭಾರತಕ್ಕೆ ಶ್ರೀಲಂಕಾದಿಂದ ರಫ್ತ್ತಾಗುತ್ತಿರುವ ಕಾಳುಮೆಣಸು ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿದ್ದು, ಶ್ರೀಲಂಕಾ ಸಕಾರಾತ್ಮಕವಾಗಿ ಸ್ಪಂದಿಸಿವೆ. ಕಾಳುಮೆಣಸು ಬೆಳೆಗಾರರಅನುದಾನದ ಕೊರತೆಯಿಂದ ರಸ್ತೆ ದುರಸ್ತಿಗೆ ಹಿನ್ನಡೆವೀರಾಜಪೇಟೆ, ಫೆ. 2: ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಮಳೆಯಿಂದಾಗಿ ದುಸ್ಥಿತಿಯಲ್ಲಿದ್ದು, ಅನುದಾನದ ಕೊರತೆಯಿಂದ ಕಾಮಗಾರಿ ತಡವಾಗಿದೆ. ಮುಂದಿನ ದಿನದಲ್ಲಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದುಕಥಾ ಸ್ಪರ್ಧೆಯಲ್ಲಿ ಬಹುಮಾನಸೋಮವಾರಪೇಟೆ, ಫೆ.2 : ಹಾಸನದ ಜನಮಿತ್ರ ಪತ್ರಿಕೆ ನಡೆಸಿದ ಸಂಕ್ರಾಂತಿ ಸಂಭ್ರಮ ಕಥೆ ಮತ್ತು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಹಾಸನದ
ಗಡಿಯಲ್ಲಿ ನಕ್ಸಲರ ಸಂಚಲನಮಡಿಕೇರಿ, ಫೆ. 2: ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಸಮೀಪದ ಕೊಯನಾಡು ಗುಡ್ಡಗದ್ದೆ ಎಂಬಲ್ಲಿಗೆ ಮೂವರು ನಕ್ಸಲರು ಆಗಮಿಸಿ ಗ್ರಾಮಸ್ಥರಲ್ಲಿ ಭಯಭೀತಿಯನ್ನು ಮೂಡಿಸಿದ ಪ್ರಕರಣ ನಡೆದಿದೆ.ಇಂದು ಸಂಜೆಗತ್ತಲಲ್ಲಿ
ಹಾಕಿಯಲ್ಲಿ 10 0 ಗುಜರಾತ್ ಮಣಿಸಿ ಸೆಮಿಫೈನಲ್ನತ್ತ ಹಾಕಿ ಕೂರ್ಗ್ಗೋಣಿಕೊಪ್ಪ ವರದಿ, ಫೆ. 2 : ಹಾಕಿ ಗುಜರಾತ್ ವಿರುದ್ಧ ಜಯ ಗಳಿಸಿರುವ ಸಬ್‍ಜೂನಿಯರ್ ಹಾಕಿಕೂರ್ಗ್ ತಂಡ ಸೆಮಿ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವ
ಕಾಳುಮೆಣಸು ರಫ್ತು ಬಗ್ಗೆ ಎಚ್ಚರಿಕೆ ವಹಿಸಲು ಕೇಂದ್ರದಿಂದ ಶ್ರೀಲಂಕಾಗೆ ಪತ್ರಮಡಿಕೇರಿ, ಫೆ. 2: ಭಾರತಕ್ಕೆ ಶ್ರೀಲಂಕಾದಿಂದ ರಫ್ತ್ತಾಗುತ್ತಿರುವ ಕಾಳುಮೆಣಸು ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿದ್ದು, ಶ್ರೀಲಂಕಾ ಸಕಾರಾತ್ಮಕವಾಗಿ ಸ್ಪಂದಿಸಿವೆ. ಕಾಳುಮೆಣಸು ಬೆಳೆಗಾರರ
ಅನುದಾನದ ಕೊರತೆಯಿಂದ ರಸ್ತೆ ದುರಸ್ತಿಗೆ ಹಿನ್ನಡೆವೀರಾಜಪೇಟೆ, ಫೆ. 2: ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಮಳೆಯಿಂದಾಗಿ ದುಸ್ಥಿತಿಯಲ್ಲಿದ್ದು, ಅನುದಾನದ ಕೊರತೆಯಿಂದ ಕಾಮಗಾರಿ ತಡವಾಗಿದೆ. ಮುಂದಿನ ದಿನದಲ್ಲಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು
ಕಥಾ ಸ್ಪರ್ಧೆಯಲ್ಲಿ ಬಹುಮಾನಸೋಮವಾರಪೇಟೆ, ಫೆ.2 : ಹಾಸನದ ಜನಮಿತ್ರ ಪತ್ರಿಕೆ ನಡೆಸಿದ ಸಂಕ್ರಾಂತಿ ಸಂಭ್ರಮ ಕಥೆ ಮತ್ತು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಹಾಸನದ