ಹುತ್ತರಿಗಾಗಿ ಗದ್ದೆ ನಾಟಿಮಡಿಕೇರಿ, ಆ. 6: ಗೌಡ ನಾಗರಿಕರ ಹುತ್ತರಿ ಸಮಿತಿ ವತಿಯಿಂದ ಕಳೆದ 10 ವರ್ಷಗಳಿಂದ ಹುತ್ತರಿ ಕದಿರು ಕುಯ್ಯುವ ಕಾರ್ಯಕ್ರಮ ನಡೆದು ಬಂದಿದ್ದು, ಇದೀಗ 2018ನೇ ಸಾಲಿನ
6 ಮಂದಿ ನಾಮಪತ್ರ ಕುಶಾಲನಗರ, ಆ. 6: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಹಿನ್ನಲೆಯಲ್ಲಿ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 13 ಸ್ಥಾನಗಳಿಗೆ
ಆರು ಕೋಟಿ ವೆಚ್ಚದಲ್ಲಿ ಮಾಕುಟ್ಟ ರಸ್ತೆ ದುರಸ್ತಿವೀರಾಜಪೇಟೆ, ಆ. 5: ಕಳೆದ 50 ದಿನಗಳ ಹಿಂದೆ ಭಾರೀ ಮಳೆಗೆ ದುರಸ್ತಿಗೊಳಗಾದ ಪೆರುಂಬಾಡಿ ಮಾಕುಟ್ಟ ಕೂಟುಹೊಳೆ ಸಂಪರ್ಕ ರಸ್ತೆ ಮಾಕುಟ್ಟದಲ್ಲಿ ಹಾನಿಗೊಳಗಾಗಿರು ವದರಿಂದ ಸುರತ್ಕಲ್‍ನಲ್ಲಿರುವ ಕೇಂದ್ರ
ಸಮುದಾಯದಲ್ಲಿ ಶಿಕ್ಷಣಕ್ಕೆ ಆದ್ಯತೆಯಿಂದ ಪ್ರಗತಿ ಸಾಧ್ಯವೀರಾಜಪೇಟೆ, ಆ. 5: ಯಾವದೇ ಸಮುದಾಯ ಬೆಳವಣಿಗೆ ಪ್ರಗತಿಯನ್ನು ಕಾಣಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಸಮುದಾಯದ ಮುನ್ನಡೆ ಸಾಧ್ಯ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ
ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸವಿತಾ ರೈಮಡಿಕೇರಿ, ಆ. 5: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬಿ.ಆರ್. ಸವಿತಾ ರೈ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸವಿತಾ ರೈ