ರಾಷ್ಟ್ರಮಟ್ಟಕ್ಕೆ ಆಯ್ಕೆಮಡಿಕೇರಿ, ಡಿ. 4: ಮೂಡಬಿದ್ರೆಯ ಅಳಿಯೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಂಡ್‍ಮಿಂಟನ್ ಪಂದ್ಯಾಟದಲ್ಲಿ ಮೈಸೂರು ವಿಭಾಗ ಪ್ರಥಮ ಸ್ಥಾನ ಗಳಿಸಿದ್ದು, ಮದೆ ಮಹೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ
ಭಜರಂಗದಳ ಮುಖಂಡನ ವಿರುದ್ಧ ಮೊಕದ್ದಮೆಮಡಿಕೇರಿ, ಡಿ. 4: ಪ್ರವಾದಿ ನಿಂದನೆ ಪ್ರಕರಣದಲ್ಲಿ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ದೂರು ನೀಡಿದ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪದಡಿ ಭಜರಂಗದಳದ ದಕ್ಷಿಣ ಪ್ರಾಂತ್ಯ ಸಹ
ಹ್ಯಾಂಡ್ ಬಾಲ್ನಲ್ಲಿ ಕೊಡಗು ತಂಡಕ್ಕೆ ಪ್ರಶಸ್ತಿ: ರಾಷ್ಟ್ರಮಟ್ಟಕ್ಕೆ ಆಯ್ಕೆಮಡಿಕೇರಿ, ಡಿ. 4: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡ ಪ್ರಶಸ್ತಿ ಗಳಿಸಿದೆ. ಈ
ಕೂಡಿಗೆಯಲ್ಲಿ ಮಂಗಗಳ ಕಾಟ!ಕೂಡಿಗೆ, ಡಿ. 4: ಕೂಡಿಗೆಯಲ್ಲಿರುವ ಕಾವೇರಿ ಹಾರಂಗಿ ನದಿ ಸಂಗಮದ ಸ್ಥಳದಲ್ಲಿ ನೂರಾರು ಮಂಗಗಳಿದ್ದು, ಇವುಗಳಿಂದ ಸ್ಥಳೀಯ ರೈತರುಗಳಿಗೆ ತೊಂದರೆಯಾಗುತ್ತಿದೆ. ಸಂಗಮದ ಸಮೀಪವಿರುವ ಜಮೀನಿನಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿದ್ದು,
ಕಟ್ಟಡ ಕಾಮಗಾರಿಗೆ ರಂಜನ್ ಭೂಮಿ ಪೂಜೆಆಲೂರು ಸಿದ್ದಾಪುರ, ಡಿ. 4: ಆಲೂರುಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 26 ಲಕ್ಷ ರೂ. ಶಾಸಕ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆಯಿಂದ 26 ಲಕ್ಷ ರೂ.