ರೈತ ಸಂಘದಿಂದ ಅರಣ್ಯ ಕಚೇರಿ ಎದುರು ಪ್ರತಿಭಟನೆ ಗೋಣಿಕೊಪ್ಪಲು, ಮಾ. 17. ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಪೊನ್ನಂಪೇಟೆ ಅರಣ್ಯ ಇಲಾಖೆಯ ಕಚೇರಿಗೆ ದಿಢೀರ್ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ರೈತ ಸಂಘದಬಸವಳಿದ ಆನೆ ಬದುಕುಳಿಯಲಿಲ್ಲಕುಶಾಲನಗರ, ಮಾ. 17: ಕೆಸರಿನಲ್ಲಿ ಸಿಲುಕಿಕೊಂಡು ಜೀವನ್ಮರಣದ ನಡುವೆ ನರಳಾಡುತ್ತಿದ್ದ ಕಾಡಾನೆ ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ರಂಗಸಮುದ್ರ ಬಳಿಯ ತೋಟವೊಂದರ ತೋಡಿನ ಕೆಸರಿನಲ್ಲಿ ಬುಧವಾರಭಗಂಡೇಶ್ವರನಿಗೆ ಮಹಾದ್ವಾರ ಬಾಗಿಲುಮಡಿಕೇರಿ, ಮಾ. 17: ಕಳೆದ 2009ರಲ್ಲಿ ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಪನೆ ಬಳಿಕ ಮಹಾದ್ವಾರದ ಬಾಗಿಲು ಮಾತ್ರ ಸಿದ್ಧಗೊಂಡಿರಲಿಲ್ಲ. ದೇವಾಲಯದ ಹಿಂಬಾಗಿಲು ಕೂಡಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ*ಗೋಣಿಕೊಪ್ಪಲು, ಮಾ. 17: ವಿಧಾನಸಭಾ ಚುನಾವಣೆಯ ಎರಡು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವದೇ ಗೊಂದಲ ಬೇಡ. ಜಿಲ್ಲೆಯ 2 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ. ಕೇಂದ್ರಹಿಂದೂಕಪ್ ಫುಟ್ಬಾಲ್ ಪಂದ್ಯಕ್ಕೆ ಅದ್ಧೂರಿ ಚಾಲನೆಸೋಮವಾರಪೇಟೆ, ಮಾ. 17: ಗೌಡಳ್ಳಿಯ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅಲ್ಲಿನ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿರುವ 2ನೇ ವರ್ಷದ ರಾಜ್ಯಮಟ್ಟದ ಹಿಂದು
ರೈತ ಸಂಘದಿಂದ ಅರಣ್ಯ ಕಚೇರಿ ಎದುರು ಪ್ರತಿಭಟನೆ ಗೋಣಿಕೊಪ್ಪಲು, ಮಾ. 17. ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಪೊನ್ನಂಪೇಟೆ ಅರಣ್ಯ ಇಲಾಖೆಯ ಕಚೇರಿಗೆ ದಿಢೀರ್ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ರೈತ ಸಂಘದ
ಬಸವಳಿದ ಆನೆ ಬದುಕುಳಿಯಲಿಲ್ಲಕುಶಾಲನಗರ, ಮಾ. 17: ಕೆಸರಿನಲ್ಲಿ ಸಿಲುಕಿಕೊಂಡು ಜೀವನ್ಮರಣದ ನಡುವೆ ನರಳಾಡುತ್ತಿದ್ದ ಕಾಡಾನೆ ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ರಂಗಸಮುದ್ರ ಬಳಿಯ ತೋಟವೊಂದರ ತೋಡಿನ ಕೆಸರಿನಲ್ಲಿ ಬುಧವಾರ
ಭಗಂಡೇಶ್ವರನಿಗೆ ಮಹಾದ್ವಾರ ಬಾಗಿಲುಮಡಿಕೇರಿ, ಮಾ. 17: ಕಳೆದ 2009ರಲ್ಲಿ ಭಾಗಮಂಡಲದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾಪನೆ ಬಳಿಕ ಮಹಾದ್ವಾರದ ಬಾಗಿಲು ಮಾತ್ರ ಸಿದ್ಧಗೊಂಡಿರಲಿಲ್ಲ. ದೇವಾಲಯದ ಹಿಂಬಾಗಿಲು ಕೂಡ
ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ*ಗೋಣಿಕೊಪ್ಪಲು, ಮಾ. 17: ವಿಧಾನಸಭಾ ಚುನಾವಣೆಯ ಎರಡು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವದೇ ಗೊಂದಲ ಬೇಡ. ಜಿಲ್ಲೆಯ 2 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ. ಕೇಂದ್ರ
ಹಿಂದೂಕಪ್ ಫುಟ್ಬಾಲ್ ಪಂದ್ಯಕ್ಕೆ ಅದ್ಧೂರಿ ಚಾಲನೆಸೋಮವಾರಪೇಟೆ, ಮಾ. 17: ಗೌಡಳ್ಳಿಯ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಅಲ್ಲಿನ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿರುವ 2ನೇ ವರ್ಷದ ರಾಜ್ಯಮಟ್ಟದ ಹಿಂದು