ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪ್ರಕರಣಕ್ಕೆ ಇತಿಶ್ರೀಸೋಮವಾರಪೇಟೆ, ಡಿ. 27: ನಡೆದಾಡುವ ದೇವರೆಂದೇ ಹೆಸರು ಗಳಿಸಿರುವ ಸಿದ್ದಗಂಗಾ ಸ್ವಾಮೀಜಿ ಅವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಲಾಗಿದೆ ಎಂದು ಆರೋಪಿಸಿ ನೀಡಲಾಗಿದ್ದ ದೂರಿನ ಬಗ್ಗೆ
ರಕ್ತದಾನದ ಮಹತ್ವ ಅರಿಯಲು ಕೆ.ಜಿ.ಬಿ. ಸಲಹೆಮಡಿಕೇರಿ, ಡಿ. 27: ರಕ್ತದಾನದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ಪ್ರತಿಯೊಬ್ಬರು ಜೀವ ರಕ್ಷಣೆಯ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ. ಮೇಕೇರಿಯ
ದೇಶವನ್ನು ದ್ವೇಷಿಸುವವರೇ ಶತ್ರು: ಅರ್ಜುನ್ ದೇವಯ್ಯಗೋಣಿಕೊಪ್ಪ, ಡಿ. 27: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿದ ಅಥ್ಲೇಟ್ ಅರ್ಜುನ್ ದೇವಯ್ಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು. ಸಾಧನೆ
ಖಾಸಗಿ ಬಸ್ ಕಾರು ಡಿಕ್ಕಿವೀರಾಜಪೇಟೆ, ಡಿ. 27: ವೀರಾಜಪೇಟೆಯಿಂದ ಕೇರಳದ ಕಣ್ಣಾನೂರಿಗೆ ತೆರಳುತ್ತಿದ್ದ ಬಸ್ (ಕೆಎಲ್ 13 ಎಜಿ 4595) ಹಾಗೂ ಇರಿಟ್ಟಿಯಿಂದ ಮೈಸೂರಿನತ್ತ ತೆರಳುತ್ತಿದ್ದ ಇನ್ನೋವಾ ಕಾರು (ಕೆಎಲ್ 58
ಕ್ರೈಸ್ತ ಬಾಂಧವರಿಂದ ಪ್ರತಿಭಟನೆವೀರಾಜಪೇಟೆ, ಡಿ. 27: ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತ ಧರ್ಮಕ್ಕೆ ಅವಹೇಳನ ಮಾಡುವಂತೆ ಪೋಸ್ಟ್ ಮಾಡಿರುವ ರವೀಂದ್ರ ಗೌಡ ಪಾಟೀಲ ಎಂಬಾತನನ್ನು ಬಂಧಿಸುವಂತೆ ಸಂತ ಅನ್ನಮ್ಮ ದೇವಾಲಯದ ಎದುರು