ಸಿಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಸಿದ್ದಾಪುರ, ಮಾ. 28: ಚೆನ್ನಯ್ಯನಕೋಟೆಯ ಸಹಾರ ಯೂತ್ ಕ್ಲಬ್ ವತಿಯಿಂದ ಚೆನ್ನಯ್ಯನಕೋಟೆ ಪ್ರೀಮಿಯರ್ ಲೀಗ್ ಪಂದ್ಯಾಟದ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಚೆನ್ನಯ್ಯನಕೋಟೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಏಪ್ರಿಲ್
ರೋಟರಿ ಸಂಸ್ಥೆಯಿಂದ 6 ಶಾಲೆಗಳಲ್ಲಿ ಇಂಟರ್ಯಾಕ್ಟ್ ಕ್ಲಬ್ ಸ್ಥಾಪನೆ ಸೋಮವಾರಪೇಟೆ, ಮಾ. 28: ರೋಟರಿ ಕ್ಲಬ್ ವತಿಯಿಂದ ಸೋಮವಾರಪೇಟೆ ವ್ಯಾಪ್ತಿಯ ಆರು ಪ್ರೌಢಶಾಲೆಗಳಲ್ಲಿ ಇಂಟರ್ಯಾಕ್ಟ್ ಕ್ಲಬ್‍ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ರೋಟರಿ ಅಧ್ಯಕ್ಷ ಪಿ.ಕೆ.
ಏರುತ್ತಿದೆ ಧಗೆ..,ಬರುತ್ತಿಲ್ಲ ಮಳೆ.., ಕಾದಿದೆ ಇಳೆಮಡಿಕೇರಿ, ಮಾ. 27: 2018ರ ಇಸವಿಯಲ್ಲಿ ಬೇಸಿಗೆಯ ಸಂದರ್ಭದಿಂದಲೇ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಿಂದಾಗ್ಗೆ ಮಳೆ ಸುರಿದಿರುವದು ಹಾಗೂ ಮಳೆಗಾಲ ಆರಂಭದಿಂದಲೇ ಇನ್ನಷ್ಟು ಪ್ರತಾಪ ತೋರಿರುವ
ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸಂತೋಷ್ ಕುಮಾರ್ಮಡಿಕೇರಿ, ಮಾ. 27: ಕೊಡಗು ವೃತ್ತದ ನೂತನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸಂತೋಷ್ ಕುಮಾರ್ ಅವರು ನೇಮಕ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಈತನಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಾಗಿದ್ದ
ರಾಜ್ಯ ಹೆದ್ದಾರಿ ಮಧ್ಯೆ ಗಜರಾಜಸೋಮವಾರಪೇಟೆ, ಮಾ.27: ತಾಲೂಕಿನ ಹಲವೆಡೆ ಕಾಡಾನೆಗಳು ಜನನಿಬಿಡ ಪ್ರದೇಶದಲ್ಲೇ ಸಂಚರಿಸುತ್ತಿದ್ದು, ರಾಜ್ಯ ಹೆದ್ದಾರಿಯಲ್ಲೂ ಹೆಜ್ಜೆ ಹಾಕುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಯಾತಂಕ ಉಂಟು ಮಾಡುತ್ತಲೇ ಇವೆ.