ಅಧಿಕಾರದ ಅವಧಿಯನ್ನು ದೇವರು ನಿರ್ಧರಿಸಿದ್ದಾನೆಮಡಿಕೇರಿ, ಅ. 17: ಅಧಿಕಾರ ನೀಡುವ ಹಾಗೂ ಅಧಿಕಾರ ಹಿಂಪಡೆಯುವ ಅವಧಿಯನ್ನು ದೇವರು ನಿರ್ಧರಿಸಿರುತ್ತಾನೆ; ಹಾಗಾಗಿ ಭಾಗಮಂಡಲ, ತಲಕಾವೇರಿ ಭೇಟಿ ಬಗ್ಗೆ ತಾನೇನೂ ತಲೆಕೆಡಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ
ವಿರಳ ಭಕ್ತರ ಜಯಘೋಷದ ನಡುವೆ ಶ್ರೀ ಕಾವೇರಿಯ ಆವೀರ್ಭಾವತಲಕಾವೇರಿ, ಅ.17: ಪ್ರಸಕ್ತ ವರ್ಷ ಈ ಹಿಂದಿನ ಸಾಲಿಗಿಂತಲೂ ವಿರಳ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಜಯಘೋಷದ ನಡುವೆ ಜೀವನದಿ ಮಾತೆ ಕಾವೇರಿ ಪವಿತ್ರ ಕುಂಡಿಕೆಯಲ್ಲಿ ಆವೀರ್ಭವಿಸಿದಳು. ಕೊಡಗಿನಲ್ಲಿ
ಸೋಮೇಶ್ವರನಿಗೆ ಅರ್ಧನಾರೀಶ್ವರ ಅಲಂಕಾರ ಸೋಮವಾರಪೇಟೆ, ಅ. 17: ಇಲ್ಲಿನ ಸೋಮೇಶ್ವರ ದೇವಾಲಯ ದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪಾರ್ವತಿ ದೇವಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಗಿತ್ತು. ನಂತರ ದೇವಾಲಯದಲ್ಲಿ ಅಕ್ಷರಾಭ್ಯಾಸ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ
ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಭೇಟಿಸಿದ್ದಾಪುರ, ಅ. 17: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿಯ ಬಸವನಹಳ್ಳಿ ವಸತಿ ಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಲಕ್ಷ್ಮಿಪ್ರೀಯಾ ಭೇಟಿ ನೀಡಿ ಪರಿಶೀಲಿಸಿದರು.
ಕೊಡಗು ಜಿಲ್ಲಾ ಕಬಡ್ಡಿ ತಂಡಕ್ಕೆ ಆಯ್ಕೆಕುಶಾಲನಗರ, ಅ. 17: ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಮತ್ತು ಕೊಡಗು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಕೊಡಗು ಜಿಲ್ಲಾ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ