ದೊಡ್ಡಅಳುವಾರದಲ್ಲಿ ವನ್ಯಜೀವಿ ಸಪ್ತಾಹ ಕುಶಾಲನಗರ, ಅ. 17: ದೊಡ್ಡಅಳುವಾರದ ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿ ಸಪ್ತಾಹ 2018 ಕಾರ್ಯಕ್ರಮ ಆಚರಿಸಲಾಯಿತು. ಸಪ್ತಾಹದ ಅಂಗವಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆ ಮತ್ತು
ಸಂತ್ರಸ್ತರ ರಕ್ಷಣೆ: 16 ಮಂದಿಗೆ ತೆಕ್ಕಿಲ್ ಎಕ್ಸಲೆನ್ಸ್ ಪ್ರಶಸ್ತಿಮಡಿಕೇರಿ, ಅ. 17: ಜೋಡುಪಾಲದಲ್ಲಿ ಪ್ರಕೃತಿ ದುರಂತ ಘಟಿಸಿದಾಗ, ಅನೇಕ ಯುವಕರು ಬೇಧಭಾವ ಮರೆತು ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದರು. ತಮ್ಮ ಪ್ರಾಣದ ಹಂಗು ತೊರೆದು ನೂರಾರು ಸಂತ್ರಸ್ತರನ್ನು
ಕಾಟಕೇರಿ ಶಾಲೆಯಲ್ಲಿ ಎನ್.ಎಸ್.ಎಸ್. ಶಿಬಿರಮಡಿಕೇರಿ, ಅ. 17: ವಿದ್ಯಾರ್ಥಿಗಳು ತಮ್ಮನ್ನು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯತ್ತಿನಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಲು ಸಂಕಲ್ಪ ತೊಡಬೇಕು ಎಂದು
ಫುಟ್ಬಾಲ್ ಪಂದ್ಯಾಟ: ಗೋಣಿಕೊಪ್ಪ ಪ್ರಥಮ ಚೆಟ್ಟಳ್ಳಿ, ಅ. 17: ನಾಪೋಕ್ಲು ಸಮೀಪದ ಕಕ್ಕಬೆ ಪ್ರೌಢಶಾಲಾ ಮೈದಾನದಲ್ಲಿ ‘ಜೀ ಟೆನ್ ವಯಕ್ಕೋಲ್ ಫ್ರೆಂಡ್ಸ್’ ಇವರ ವತಿಯಿಂದ ನಡೆದ 5ನೇ ವರ್ಷದ 7+2 ಜನರ ಮುಕ್ತ
ನಾಪೆÇೀಕ್ಲುವಿನಲ್ಲಿ ಸ್ವಚ್ಛತಾ ಆಂದೋಲನನಾಪೆÇೀಕ್ಲು, ಅ. 17: ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಲಯನ್ಸ್ ಕ್ಲಬ್ ನಾಪೆÇೀಕ್ಲು ಮತ್ತು ಸ್ಥಳೀಯ ಅಂಕುರ್ ಪಬ್ಲಿಕ್ ಸ್ಕೂಲ್‍ನ ಸಂಯುಕ್ತಾಶ್ರಯದಲ್ಲಿ ಹಳೇ ತಾಲೂಕಿನಿಂದ