ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿವೈಎಸ್ಪಿಸೋಮವಾರಪೇಟೆ, ಮಾ. 27: ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಡಿವೈಎಸ್‍ಪಿ ದಿನಕರ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರಪೇಟೆ ತಾಲೂಕಿನ
ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಶನಿವಾರಸಂತೆ, ಮಾ. 27: ಶನಿವಾರಸಂತೆ ಭಾರತೀ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಆವರಣದಲ್ಲಿ ಭಾರತೀ ವಿದ್ಯಾಸಂಸ್ಥೆಯ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಸನದ ಎವಿಕೆ ಪ್ರಥಮ ದರ್ಜೆ ಕಾಲೇಜಿನ
ವಿಶ್ವ ಸಮಾಜ ಕಾರ್ಯ ದಿನಾಚರಣೆಕೂಡಿಗೆ, ಮಾ. 27: ಮಂಗಳೂರು ವಿಶ್ವ ವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸಲಾಯಿತು. ವೀರಾಜಪೇಟೆಯ
ರೈಡ್ ಫ್ರೀ ರೈಡ್ ಸೇಫ್ ಹಿಮಾಲಯನ್ ಬೈಕ್ ರೇಸಿಂಗ್ಬೈಕ್ ಚಾಲನೆಯನ್ನು ಕೇವಲ ಶೋಕಿ ಎಂದು ತಿಳಿದುಕೊಳ್ಳದೇ ಬೈಕ್‍ನ ಗುಣಮಟ್ಟ ಹಾಗೂ ಸದೃಢತೆಯನ್ನು ತಿಳಿದು ಯುವಕರು ಅದನ್ನು ಖರೀದಿಸುವ ಮನಸ್ಸನ್ನು ಮಾಡಬೇಕೆಂದು ಮಡಿಕೇರಿ ನಗರಸಭಾ ಸದಸ್ಯ ಪಿ.ಡಿ.
ಈರಳೆ ಭಗವತಿ ಉತ್ಸವಚೆಟ್ಟಳ್ಳಿ, ಮಾ. 27: ಈರಳೆ ಗ್ರಾಮದ ಪೊವ್ವೋದಿ (ಭಗವತಿ) ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಸಂಪ್ರದಾಯದಂತೆ ಊರವರೆಲ್ಲ ಸೇರಿ ದೇವತಕ್ಕ ಹಾಗೂ ಭಂಡಾರ ತಕ್ಕ ಪೊರಿಮಂಡ ನಾಣಯ್ಯ