ಅರ್ಥಪೂರ್ಣ ಆಚರಣೆಗೆ ನಿರ್ಧಾರ ಸೋಮವಾರಪೇಟೆ, ಮಾ. 26: ಏಪ್ರಿಲ್ 5 ರಂದು ಬಾಬು ಜಗಜೀವನ್ ರಾಮ್ ಹಾಗೂ ಏಪ್ರಿಲ್ 14 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರುಗಳ ಜನ್ಮ ದಿನಾಚರಣೆಯನ್ನುವಿವಿಧೆಡೆ ಅಡುಗೆ ಅನಿಲ ವಿತರಣೆ ಸೋಮವಾರಪೇಟೆ, ಮಾ. 26: ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿ ಗ್ರಾಮದ 10 ಮಂದಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಯಿತು. ಅರಣ್ಯ ಮುದ್ರಕರು ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆಮಡಿಕೇರಿ, ಮಾ. 26: ಚುನಾವಣಾ ಆಧಿಸೂಚನೆ ಪ್ರಕಟಕೊಂಡ ದಿನದಿಂದ ಕಾನೂನು ಬಾಹಿರವಾಗಿ ಮುದ್ರಣ ಮಾಡಿದರೆ ಕ್ರಿಮಿನಲ್ ಆಪಾದನೆಯಾಗುತ್ತದೆ ಎಂದು ಪಿ.ಐ. ಶ್ರೀವಿದ್ಯಾ ಸೂಚನೆ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮುತ್ತಪ್ಪ ಉತ್ಸವ *ಗೋಣಿಕೊಪ್ಪಲು, ಮಾ. 26: ಕೀಲೇರಿ ಮುತ್ತಪ್ಪ ಮಠಪುರ ಮುತ್ತಪ್ಪ ದೇವರ ಉತ್ಸವ ತಾ.29 ರಿಂದ 31ರವರೆಗೆ ನಡೆಯಲಿದೆ. ತಾ.29ರಂದು ಗುರುವಾರ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ತಾ.30 ಅರಶಿಣಕುಪ್ಪೆ ಪಂಚಮಿ ಪೂಜೆಸೋಮವಾರಪೇಟೆ,ಮಾ.26: ಇಲ್ಲಿಗೆ ಸಮೀಪದ ಸಿದ್ಧಲಿಂಗಪುರ-ಅರಶಿಣಕುಪ್ಪೆ ಗ್ರಾಮದ ಶ್ರೀ ಮಂಜುನಾಥ ಹಾಗೂ ನವನಾಗ ದೇವರ ಸನ್ನಿಧಿಯಲ್ಲಿ ಯುಗಾದಿ ನಂತರ ಹೊಸವರ್ಷದ ಪಂಚಮಿ ಪೂಜೆಯನ್ನು ಆಚರಿಸಲಾಯಿತು. ನವ ನಾಗಗಳ ಸಾನಿಧ್ಯವಿರುವ ಶ್ರೀಕ್ಷೇತ್ರದಲ್ಲಿ
ಅರ್ಥಪೂರ್ಣ ಆಚರಣೆಗೆ ನಿರ್ಧಾರ ಸೋಮವಾರಪೇಟೆ, ಮಾ. 26: ಏಪ್ರಿಲ್ 5 ರಂದು ಬಾಬು ಜಗಜೀವನ್ ರಾಮ್ ಹಾಗೂ ಏಪ್ರಿಲ್ 14 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರುಗಳ ಜನ್ಮ ದಿನಾಚರಣೆಯನ್ನು
ವಿವಿಧೆಡೆ ಅಡುಗೆ ಅನಿಲ ವಿತರಣೆ ಸೋಮವಾರಪೇಟೆ, ಮಾ. 26: ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿ ಗ್ರಾಮದ 10 ಮಂದಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಯಿತು. ಅರಣ್ಯ
ಮುದ್ರಕರು ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆಮಡಿಕೇರಿ, ಮಾ. 26: ಚುನಾವಣಾ ಆಧಿಸೂಚನೆ ಪ್ರಕಟಕೊಂಡ ದಿನದಿಂದ ಕಾನೂನು ಬಾಹಿರವಾಗಿ ಮುದ್ರಣ ಮಾಡಿದರೆ ಕ್ರಿಮಿನಲ್ ಆಪಾದನೆಯಾಗುತ್ತದೆ ಎಂದು ಪಿ.ಐ. ಶ್ರೀವಿದ್ಯಾ ಸೂಚನೆ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ
ಮುತ್ತಪ್ಪ ಉತ್ಸವ *ಗೋಣಿಕೊಪ್ಪಲು, ಮಾ. 26: ಕೀಲೇರಿ ಮುತ್ತಪ್ಪ ಮಠಪುರ ಮುತ್ತಪ್ಪ ದೇವರ ಉತ್ಸವ ತಾ.29 ರಿಂದ 31ರವರೆಗೆ ನಡೆಯಲಿದೆ. ತಾ.29ರಂದು ಗುರುವಾರ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ತಾ.30
ಅರಶಿಣಕುಪ್ಪೆ ಪಂಚಮಿ ಪೂಜೆಸೋಮವಾರಪೇಟೆ,ಮಾ.26: ಇಲ್ಲಿಗೆ ಸಮೀಪದ ಸಿದ್ಧಲಿಂಗಪುರ-ಅರಶಿಣಕುಪ್ಪೆ ಗ್ರಾಮದ ಶ್ರೀ ಮಂಜುನಾಥ ಹಾಗೂ ನವನಾಗ ದೇವರ ಸನ್ನಿಧಿಯಲ್ಲಿ ಯುಗಾದಿ ನಂತರ ಹೊಸವರ್ಷದ ಪಂಚಮಿ ಪೂಜೆಯನ್ನು ಆಚರಿಸಲಾಯಿತು. ನವ ನಾಗಗಳ ಸಾನಿಧ್ಯವಿರುವ ಶ್ರೀಕ್ಷೇತ್ರದಲ್ಲಿ