ವರ್ಗಾವಣೆಗೊಂಡ ತಹಸೀಲ್ದಾರ್ಗೆ ಬೀಳ್ಕೊಡುಗೆಸೋಮವಾರಪೇಟೆ,ಮಾ.23: ಕಳೆದ 8 ತಿಂಗಳ ಕಾಲ ತಹಸೀಲ್ದಾರ್‍ರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಹುಣಸೂರು ತಾಲೂಕಿಗೆ ವರ್ಗಾವಣೆಗೊಂಡಿರುವ ಪಿ.ಎಸ್.ಮಹೇಶ್ ಅವರನ್ನು ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ಕಾಡಾನೆಗೆ ರೇಡಿಯೋ ಕಾಲರ್ ಗೋಣಿಕೊಪ್ಪ ವರದಿ, ಮಾ. 23: ಮಾಯಮುಡಿ ಗ್ರಾಮದಲ್ಲಿ ನಿರಂತರವಾಗಿ ಧಾಳಿ ನಡೆಸುತ್ತಿದ್ದ ಕಾಡಾನೆ ಹಿಂಡಿನ ಹೆಣ್ಣಾನೆಯೊಂದಕ್ಕೆ ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಅಳವಡಿಸಲಾಯಿತು. ಅಲ್ಲಿನ ಅಂಬುಕೋಟೆರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರವೀರಾಜಪೇಟೆ, ಮಾ.23: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೋನಿ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಗಳಿಗೆ ಹಲವಾರು ಬಾರಿನಗರದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ : ಜೆಡಿಎಸ್ ಆರೋಪಮಡಿಕೇರಿ, ಮಾ.23 : ನಗರದ ಜನತೆಯ ಬಹುನಿರೀಕ್ಷೆಯ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಸಂಕೀರ್ಣವನ್ನು ಕಾಮಗಾರಿ ಪೂರ್ಣಗೊಳ್ಳುವದಕ್ಕೂ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತರಾತುರಿ ಯಲ್ಲಿ ಶಾಲಾ ಮೈದಾನದಲ್ಲಿ ಗುಡಿಸಲು : ಹೊಡೆದಾಟಸಿದ್ದಾಪುರ, ಮಾ. 23: ಗ್ರಾಮ ಪಂಚಾಯಿತಿ ಸದಸ್ಯೆಯೋರ್ವರು ಶಾಲಾ ಮೈದಾನದಲ್ಲಿ ಗುಡಿಸಲು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂಬ ಆರೋಪದಡಿಯಲ್ಲಿ ಎರಡು ಗುಂಪುಗಳ ನಡುವೆ ರಾತ್ರಿ ಹೊಡೆದಾಟ
ವರ್ಗಾವಣೆಗೊಂಡ ತಹಸೀಲ್ದಾರ್ಗೆ ಬೀಳ್ಕೊಡುಗೆಸೋಮವಾರಪೇಟೆ,ಮಾ.23: ಕಳೆದ 8 ತಿಂಗಳ ಕಾಲ ತಹಸೀಲ್ದಾರ್‍ರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಹುಣಸೂರು ತಾಲೂಕಿಗೆ ವರ್ಗಾವಣೆಗೊಂಡಿರುವ ಪಿ.ಎಸ್.ಮಹೇಶ್ ಅವರನ್ನು ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.ಈ ಸಂದರ್ಭ ಮಾತನಾಡಿದ ತಹಸೀಲ್ದಾರ್
ಕಾಡಾನೆಗೆ ರೇಡಿಯೋ ಕಾಲರ್ ಗೋಣಿಕೊಪ್ಪ ವರದಿ, ಮಾ. 23: ಮಾಯಮುಡಿ ಗ್ರಾಮದಲ್ಲಿ ನಿರಂತರವಾಗಿ ಧಾಳಿ ನಡೆಸುತ್ತಿದ್ದ ಕಾಡಾನೆ ಹಿಂಡಿನ ಹೆಣ್ಣಾನೆಯೊಂದಕ್ಕೆ ಅರಣ್ಯ ಇಲಾಖೆ ವತಿಯಿಂದ ರೇಡಿಯೋ ಕಾಲರ್ ಅಳವಡಿಸಲಾಯಿತು. ಅಲ್ಲಿನ ಅಂಬುಕೋಟೆ
ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರವೀರಾಜಪೇಟೆ, ಮಾ.23: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೋನಿ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಗಳಿಗೆ ಹಲವಾರು ಬಾರಿ
ನಗರದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ : ಜೆಡಿಎಸ್ ಆರೋಪಮಡಿಕೇರಿ, ಮಾ.23 : ನಗರದ ಜನತೆಯ ಬಹುನಿರೀಕ್ಷೆಯ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಸಂಕೀರ್ಣವನ್ನು ಕಾಮಗಾರಿ ಪೂರ್ಣಗೊಳ್ಳುವದಕ್ಕೂ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತರಾತುರಿ ಯಲ್ಲಿ
ಶಾಲಾ ಮೈದಾನದಲ್ಲಿ ಗುಡಿಸಲು : ಹೊಡೆದಾಟಸಿದ್ದಾಪುರ, ಮಾ. 23: ಗ್ರಾಮ ಪಂಚಾಯಿತಿ ಸದಸ್ಯೆಯೋರ್ವರು ಶಾಲಾ ಮೈದಾನದಲ್ಲಿ ಗುಡಿಸಲು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂಬ ಆರೋಪದಡಿಯಲ್ಲಿ ಎರಡು ಗುಂಪುಗಳ ನಡುವೆ ರಾತ್ರಿ ಹೊಡೆದಾಟ