ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಂದ್ರು ಆಗ್ರಹ ಕುಶಾಲನಗರ, ಅ. 18: ಪ್ರಕೃತಿ ವಿಕೋಪದಿಂದ ನಲುಗಿರುವ ಜಿಲ್ಲೆ ಗತವೈಭವಕ್ಕೆ ಮರಳುವಂತೆ ಕ್ರಮಕೈಗೊಳ್ಳಲು ರಾಜ್ಯ ಸರಕಾರ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕಿದೆ ಎಂದು ಚಿತ್ರನಟ ಹಾಗೂ ಕನ್ನಡ
ಅದ್ಧೂರಿಯ ಬದಲು ಸರಳ ಆಚರಣೆಗಷ್ಟೇ ಸೀಮಿತವಾದ ಉತ್ಸವಸೋಮವಾರಪೇಟೆ, ಅ. 18: ಇಲ್ಲಿನ ಮೋಟಾರ್ ಯೂನಿಯನ್ ವತಿಯಿಂದ ವರ್ಷಂಪ್ರತಿ ವಿವಿಧ ಕಾರ್ಯಕ್ರಮಗಳ ಮೂಲಕ ಅದ್ಧೂರಿಯಾಗಿ ನಡೆಯುತ್ತಿದ್ದ ಆಯುಧ ಪೂಜೋತ್ಸವ ಈ ಬಾರಿ ಸರಳ ಆಚರಣೆಗಷ್ಟೇ ಸೀಮಿತವಾಯಿತು. ಜಿಲ್ಲೆಯಲ್ಲಿ
ನೆಮ್ಮದಿ ಕಳೆದುಕೊಂಡವರಿಗೆ ಸಾಂತ್ವನದ ಪದಗಳು...ಗೋಣಿಕೊಪ್ಪ ವರದಿ, ಅ. 17 : ಮುನಿದ ಪ್ರಕೃತಿ ಮತ್ತೆ ಕೊಡಗನ್ನು ಕಾಪಾಡು ಎಂಬ ಬೇಡಿಕೆಯ ಕವನಸಾಲುಗಳು ಕಾವೇರಿ ದಸರಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ
ಮಡಿಕೇರಿಯಲ್ಲಿ ನಾಳೆ ಸಾಂಪ್ರದಾಯಿಕ ದಸರಾಮಡಿಕೇರಿ, ಅ. 17: ಮಡಿಕೇರಿಯಲ್ಲಿ ಅ.19 ರಂದು ಶುಕ್ರವಾರ ರಾತ್ರಿ ನಾಡಹಬ್ಬ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಸರ್ವಸಿದ್ದತೆ ಕೈಗೊಳ್ಳಲಾಗಿದ್ದು, ಗಾಂಧಿ ಮೈದಾನದಲ್ಲಿ ರಾತ್ರಿಯಿಡೀ ಕಾರ್ಯಕ್ರಮಗಳನ್ನು ಜನತೆಗಾಗಿ ಆಯೋಜಿಸಲಾಗಿದೆ
ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಸ್ಥಾಪನೆ : ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆಮಡಿಕೇರಿ, ಅ. 17 : ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ಸ್ಥಾಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.