ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಸೋಮವಾರಪೇಟೆ, ಮೇ 10: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ಬಿಜೆಪಿ ಕಾರ್ಯಕರ್ತರು ಯಡೂರು ಗ್ರಾಮದಲ್ಲಿ ಮತಯಾಚನೆ ಮಾಡಿದರು. ಜಿ. ಪಂ. ಸದಸ್ಯ ಬಿ.ಜೆ. ಬಿಜೆಪಿಗೆ ವ್ಯಾಪಕ ಬೆಂಬಲ ಪ್ರವೀಣ್ ಬಾಗಡಿ ಮಡಿಕೇರಿ, ಮೇ 10: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಮೂರು ದಿನಗಳಿಂದ ಸಂಚರಿಸಿದ ವೇಳೆ ಬಿಜೆಪಿಗೆ ಮತದಾರರಿಂದ ವ್ಯಾಪಕ ಜನಬೆಂಬಲ ವ್ಯಕ್ತಗೊಂಡಿದೆ ಎಂದು ತೆಲಂಗಾಣ ರಾಜ್ಯಹುಲಿ ಧಾಳಿಗೆ ಕರು ಬಲಿ ಮಡಿಕೇರಿ, ಮೇ 10: ರಾತ್ರಿ ವೇಳೆ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಹುಲಿಯು ಕೊಂದು ತಿಂದು ಹಾಕಿರುವ ದುರ್ಘಟನೆ ಮಾಂದಲಪಟ್ಟಿ ಬಳಿ ಕಾಲೂರು ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ ಕಾರ್ಯಕರ್ತರ ಉತ್ಸಾಹ ಗೆಲುವಿಗೆ ಸ್ಫೂರ್ತಿಮಡಿಕೇರಿ, ಮೇ 10: ಚುನಾವಣಾ ಪ್ರಚಾರ ಸಂದರ್ಭ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ದೊರಕುತ್ತಿರುವ ಉತ್ಸಾಹಪೂರ್ವಕ ಬೆಂಬಲದಿಂದ ತನಗೆ ಗೆಲುವಿನ ಸ್ಫೂರ್ತಿ ಲಭಿಸಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕುಂಜಿಲದಲ್ಲಿ ಜೆಡಿಎಸ್ ಬಹಿರಂಗ ಸಭೆವೀರಾಜಪೇಟೆ, ಮೇ 10: ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವದು ಖಚಿತವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ. ಕುಂಜಿಲಗೇರಿ ಗ್ರಾಮದ ಗಣಪತಿ
ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಸೋಮವಾರಪೇಟೆ, ಮೇ 10: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಅಪ್ಪಚ್ಚು ರಂಜನ್ ಪರವಾಗಿ ಬಿಜೆಪಿ ಕಾರ್ಯಕರ್ತರು ಯಡೂರು ಗ್ರಾಮದಲ್ಲಿ ಮತಯಾಚನೆ ಮಾಡಿದರು. ಜಿ. ಪಂ. ಸದಸ್ಯ ಬಿ.ಜೆ.
ಬಿಜೆಪಿಗೆ ವ್ಯಾಪಕ ಬೆಂಬಲ ಪ್ರವೀಣ್ ಬಾಗಡಿ ಮಡಿಕೇರಿ, ಮೇ 10: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಮೂರು ದಿನಗಳಿಂದ ಸಂಚರಿಸಿದ ವೇಳೆ ಬಿಜೆಪಿಗೆ ಮತದಾರರಿಂದ ವ್ಯಾಪಕ ಜನಬೆಂಬಲ ವ್ಯಕ್ತಗೊಂಡಿದೆ ಎಂದು ತೆಲಂಗಾಣ ರಾಜ್ಯ
ಹುಲಿ ಧಾಳಿಗೆ ಕರು ಬಲಿ ಮಡಿಕೇರಿ, ಮೇ 10: ರಾತ್ರಿ ವೇಳೆ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವೊಂದನ್ನು ಹುಲಿಯು ಕೊಂದು ತಿಂದು ಹಾಕಿರುವ ದುರ್ಘಟನೆ ಮಾಂದಲಪಟ್ಟಿ ಬಳಿ ಕಾಲೂರು ಗ್ರಾಮದಲ್ಲಿ ಸಂಭವಿಸಿದೆ. ಅಲ್ಲಿನ
ಕಾರ್ಯಕರ್ತರ ಉತ್ಸಾಹ ಗೆಲುವಿಗೆ ಸ್ಫೂರ್ತಿಮಡಿಕೇರಿ, ಮೇ 10: ಚುನಾವಣಾ ಪ್ರಚಾರ ಸಂದರ್ಭ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ದೊರಕುತ್ತಿರುವ ಉತ್ಸಾಹಪೂರ್ವಕ ಬೆಂಬಲದಿಂದ ತನಗೆ ಗೆಲುವಿನ ಸ್ಫೂರ್ತಿ ಲಭಿಸಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ
ಕುಂಜಿಲದಲ್ಲಿ ಜೆಡಿಎಸ್ ಬಹಿರಂಗ ಸಭೆವೀರಾಜಪೇಟೆ, ಮೇ 10: ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವದು ಖಚಿತವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ. ಕುಂಜಿಲಗೇರಿ ಗ್ರಾಮದ ಗಣಪತಿ